
: ದಿನಾಂಕ 30-11- 2024 ರಂದು ಜಯ ಭುವನೇಶ್ವರಿ ಆಟೋಚಾಲಕರ ಸಂಘಟನೆಯಿಂದ ಆಯೋಜಿಸಲಾದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಶೀಲಾದೇವಿ ಎಸ್ ಮಳಿ ಮಠರವರು ಆಟೋಚಾಲಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಸಂಘಟನೆಗಳು ಜಾಗೃತ ಆಯಾಮಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸುತ್ತಾ.. ಸುವ್ಯವಸ್ಥಿತವಾದ ಬಡಾವಣೆಯ ಅನಿವಾರ್ಯಎಂದು ಆಟೋಚಾಲಕರಿಗೆ ಸಂದೇಶ ನೀಡಿದರು… ಅಧ್ಯಕ್ಷರಾದ ಸಂಚಾರಿ ಸತೀಶ್. ಶ್ರೀ.. ವರದರಾಜ್… ಶ್ರೀಭರತ್ ಮುಂತಾದವರು ಉಪಸ್ಥಿತರಿದ್ದು ರಾಜ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನಡೆಯುವಲ್ಲಿಯಶಸ್ವಿಯಾಯ್ತು