Month: October 2023

ಪಬ್ಲಿಕ್ ಪವರ್. R ಹನುಮಂತು. 9845085793. ರಾಷ್ಟ್ರೀಯ ಐಕ್ಯತಾ ದಿವಸ್ ಪ್ರಯುಕ್ತ ಏಕತೆಗಾಗಿ ಓಟ :

ಯಲಹಂಕ : ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಐಕ್ಯತಾ ದಿವಸದ ಪ್ರಯುಕ್ತ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪರಿಷತ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಸಿಂಗನಾಯಕನಹಳ್ಳಿ…

ಪಬ್ಲಿಕ್ ಪವರ್. ಸರಕಾರ ಕೂಡಲೇ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆಗೊಳಿಸಬೇಕು-ಕಟ್ಟಿಕಾರ ಮೂಡಲಗಿ: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. 35 ರಷ್ಟಿರುವ ಅಲ್ಪಸಂಖ್ಯಾತ-ಹಿಂದುಳಿದ ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಿಪಡಿಸ ಬೇಕು ಎಂದು ಆಹಿಂದ ಚೇತನ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವಿನಾಯಕ ಕಟಕಾರ ಆಗಪಿಸಿದರು.

ರವಿವಾರದಂದು ಮೂಡಲಗಿ ಪ್ರತಿಕಾ ಕಛೇರಿಯಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿಗಳನ್ನು ವ್ಯಯಿಸಿ ನಡೆಸಿದ ಸಮೀಕ್ಷೆನಡೆದು 5 ವರ್ಷಗಳಾಗುತ್ತಿದೆ ಸಚಿವ ಸಂಪುಟದ ತಮ್ಮ ತಮ್ಮ ಜಾತಿಗಳ ಬಗ್ಗೆ ಮಾಹಿತಿಗಳನ್ನು…

ಪಬ್ಲಿಕ್ ಪವರ್ ವಿಜಯ ಕರ್ನಾಟಕ ರಜತ ಮಹೋತ್ಸವದಲ್ಲಿ ಬಸವೇಶ್ವದ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ ಎಸ್ ಎಸ್ ಸ್ವಯಂ ಸೇವಕರು – ನಮ್ಮ ವಿಜಯ ಕರ್ನಾಟಕ ನಮ್ಮ ಕನ್ನಡ ನಮ್ಮ ಹೆಮ್ಮೆ
ದಿನಾಂಕ 28-10 2023ರ ಶನಿವಾರ ವಿಜಯ ಕರ್ನಾಟಕ ಪತ್ರಿಕೆಯ ರಜತ ಮಹೋತ್ಸವ ದ ಸಮಾರಂಭವು ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಿದ ಸಂದರ್ಭದಲ್ಲಿ, ಎನ್ ಎಸ್ ಎಸ್ ಸ್ವಯಂ ಸೇವಕರು ನಮ್ಮ ಕನ್ನಡ ನಮ್ಮ ಹೆಮ್ಮೆ ಎಂಬ ಅಭಿಮಾನದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಕನ್ನಡಿಗರಾಗಿದ್ದಾರೆ ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಅವರು NSS ಸ್ವಯಂ ಸೇವಕರನ್ನು ಪ್ರಶಂಸಿಸಿ ಇಂತಹ ಕನ್ನಡದ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕನ್ನಡ ಸಂಸ್ಕೃತಿಯ ಲಕ್ಷಣ ಎಂದು ಪ್ರೋತ್ಸಾಹಿಸಿದರು.ರಾ.ಸೇ ಯೋಜನಾಧಿಕಾರಿಗಳಾದ ಶ್ರೀಗಿರೀಶ ವೈ ಇವರು NSS ಸ್ವಯಂ ಸೇವಕರನ್ನು ಅಭಿನಂದಿಸಿದರು.

ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ ನನ್ನ ಮಣ್ಣು- ನನ್ನ ದೇಶ ರಾಷ್ಟ್ರೀಯ ಏಕತಾ ದಿವಸದ ಐಕ್ಯತಾ ಸಂಕಲ್ಪ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ NSS ಘಟಕ
ದಿನಾಂಕ 27-10-2023ರ ಶುಕ್ರವಾರ 3,30 ಗಂಟೆಗೆ NSS ಘಟಕವು ಸರ್ದಾರ ವಲ್ಲಬಾಯ ಪಟೇತರ ನೆನಪಿನಾರ್ಥ ರಾಷ್ಟ್ರೀಯ ಏಕತಾ ದಿವಸ್ ದಿನಾಚರಣೆಯನ್ನು ನನ್ನ ಮಣ್ಣು ನನ್ನ ದೇಶ ಚಟುವಟಿಕೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇಶವನ್ನು ಕಟ್ಟುವ ಕಾಯಕ ನಮ್ಮ ನೆಲಮೂಲ ಸಂಸ್ಕೃತಿ ಮಣ್ಣಿನಿಂದ ಲೇ ಸಾಧ್ಯವೆಂಬ ತತ್ವದೊಂದಿಗೆ ಆಚರಿಸಲಾಯ್ತು. ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳೀಮಠ ಅವರು ಸ್ವಯಂ ಸೇವಕರನ್ನು ಉದ್ದೇಶಿಸಿ ರಾಷ್ಟ್ರದ ಐಕ್ಯತೆ ಇರುವುದು ನಮ್ಮ ಒಗ್ಗಟ್ಟಿನಲ್ಲಿ – ಒಗಟ್ಟು ರಾಷ್ರೀಯ ಏಕತಾ ದಿವಸದ ಮೂಲ ಸಿದ್ಧಾಂತ ಎ೦ದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾ, ಸೇ ಯೋಜನೆಯ ಅಧಿಕಾರಿಯಾದ ಶ್ರೀಗಿರೀಶ ವೈ ಅವರು ಸರ್ದಾರ ವಲ್ಲ ಬಾಯ ಪಟೇಲ್ ರ ನೆನಪು ಏಕೆ ಮುಖ್ಯ ಎ೦ದು ತಿಳಿಸಿದರು ಚಟುವಟಿಕೆಯ ಈ ಕಾರ್ಯಕ್ರಮದಲ್ಲಿ ಪ್ರೊ ವಿಜಯಕುಮಾರ ಪಾಟೀಲ್ ಪ್ರೊರೂಪಶ್ರೀ ಪ್ರೊ ಜಯಶ್ರೀ ಕೋರಿ ಶ್ರೀಗಿರೀಶ ಪಿ.ಎಚ್. ವಿದ್ಯಾರ್ಥಿ ಸಂಯೋಜಕರಾದ ಕುಮಾರ ಗಗನ್ ಹಾಗೂ ಕುಮಾರಿ ಅಪರ್ಣಾ ಮತ್ತು ಕುಶೃುತಿ ಉಪಸ್ಥಿತರಿದ್ದರು. ಸ್ವಯಂ ಸೇವಕರಿಗೆ ಏಕತೆಯಲ್ಲಿ ದೊರಕಬಹುದಾದ ಪ್ರಯೋಜನಗಳ ಫಲಿತ ಈ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಿಂದ ದೊರಕಿತು

ಬಾಗಲೂರು ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌಡ ಅವಿರೋಧ ಆಯ್ಕೆ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಿ.ರೀತಿ ಮುನೇಗೌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶೋಭಾ B S, ನಿರ್ದೇಶಕರಾಗಿ ಆರ್. ಅನಿತಾ, ಅಶ್ವಿನಿ, ಪವಿತ್ರ, ಎನ್., ಯಶೋದಮ್ಮ, ಆರ್.ಗಾಯತ್ರಿ, ಸಹನಶ್ರಿ, ಎಂ. ಲಕ್ಷ್ಮಮ್ಮ, ನಾಗರತ್ನ,…

ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ R. ಹನುಮಂತು. 9845085793 ವಿಜೃಂಭಣೆಯಿಂದ ನೆರವೇರಿದ ನಮ್ಮ ಬ್ಯಾಟರಾಯನಪುರ ದಸರಾ ಉತ್ಸವ : 

ಹೆಚ್ ಸಿ ತಮ್ಮೇಶ್ ಗೌಡ  ನೇತೃತ್ವದಲ್ಲಿ ನಡೆದ 2ನೇ ವರ್ಷದ ಉತ್ಸವ : 101 ದೇವತೆಗಳಿಗೆ ಮಹಾ ಆರತಿ ಬೆಳಗಿದ ಸಹಸ್ರಾರು ಮಾತೆಯರು : ಜಾನಪದ ಕಲಾ ಪ್ರದರ್ಶನ ದೊಂದಿಗೆ ಬೃಹತ್ ಶೋಭಾಯಾತ್ರೆ : ಬ್ಯಾಟರಾಯನಪುರ : ಕೇಸರಿ ಫೌಂಡೇಶನ್ ಸಂಸ್ಥಾಪಕ…

ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ R. ಹನುಮಂತು. 9845085793. ಡಾ. ಎಚ್ ನರಸಿಂಹಯ್ಯ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭ ಚಿಕ್ಕಬಳ್ಳಾಪುರ ಜಿಲ್ಲೆ

ಗೌರಿಬಿದನೂರು ತಾಲೂಕು ಮಂಚೇನಹಳ್ಳಿ ಹೋಬಳಿ ದ್ವಾರಗಾನಹಳ್ಳಿ ಮತ್ತು ಕೋಡಿಗಾನಹಳ್ಳಿ ಗ್ರಾಮದಲ್ಲಿ ಡಾ. ಹೆಚ್ ನರಸಿಂಹಯ್ಯ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣ್ಯರಿಂದ ದ್ವೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಪ್ರೊ.ಎಸ್ ಕೃಷ್ಣಪ್ಪ ಅಧ್ಯಕ್ಷರು ಡಾ. ಎಚ್ ನರಸಿಂಹಯ್ಯ ಚಾರಿಟಬಲ್…

ಪಬ್ಲಿಕ್ ಪವರ್ ಪತ್ರಿಕೆ ವತಿಯಿಂದ 9845085793. ಕಾಡಿನಲ್ಲಿ ಬೆಳೆದರೂ ನಾಡಿಗೆ ಜ್ಞಾನದ ಬೆಳಕು ನೀಡಿದವರು ಮಹರ್ಷಿ ವಾಲ್ಮೀಕಿ :ಕೃಷ್ಣಬೈರೇಗೌಡ

ಪಾಲನಹಳ್ಳಿಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಜನಾಂಗದ ಕ್ಷೇಮಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ 9ನೇ ವರ್ಷದ ವಾಲ್ಮೀಕಿ ಜಯಂತ್ಯೋತ್ಸವ : ಬ್ಯಾಟರಾಯನಪುರ : ಕಾಡಿನಲ್ಲಿ ಹುಟ್ಟಿ, ಬೆಳದರೂ ಸಹ ಮಹರ್ಷಿ ವಾಲ್ಮೀಕಿ ಯವರು ಅಪರಿಮಿತ ಜ್ಞಾನ ಗಳಿಸಿ, ಮಹಾನ್ ಕೃತಿ ರಚಿಸಿ…