Category: ಪ್ರಸ್ತುತ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಸಂಸ್ಥೆಗೆ ಮತ್ತೊಂದು ರಾಷ್ಟ್ರಮಟ್ಟದ ಸ್ಕಾಚ್ ಪ್ರಶಸ್ತಿಯ ಹಿರಿಮೆ.ಬೆಂ.ಮ.ಸಾ.ಸಂಸ್ಥೆಯು ಸಾರಿಗೆ ಸಂಸ್ಥೆಗಳಲ್ಲಿ ಪ್ರಪ್ರಥಮವಾಗಿ ತನ್ನ ವಾಹನ ಬಲಕ್ಕೆ ಎಲೆಕ್ಟ್ರಿಕ್ ವಾಹನಗಳ ಸೇರ್ಪಡೆಗೊಳಿಸಿದ ಹೆಗ್ಗಳಿಕೆ ನಮ್ಮದು. ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯು ಹಸಿರು ಮನೆ ಅನಿಲಗಳನ್ನು (GHG), ಶಕ್ತಿಯ ವೆಚ್ಚಗಳು, ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ,…

ಜ್ಯೋತಿರ್ಲಿಂಗಗಳ ವೈಶಿಷ್ಟ್ಯಗಳು ! – ಮಹಾಶಿವರಾತ್ರಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡುದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ. ರುದ್ರಾಕ್ಷದ ಮಂತ್ರಸಿದ್ಧಿಗಾಗಿ ಗುಣ ಹಾಗೂ ಶಕ್ತಿಗೆ ತಕ್ಕಂತೆ ಯೋಗ್ಯ ಗುಣಗಳುಳ್ಳ ಜ್ಯೋತಿರ್ಲಿಂಗವನ್ನು ಆರಿಸಿಕೊಂಡು ಆ ಜ್ಯೋತಿರ್ಲಿಂಗಕ್ಕೆ ಅಭಿಷೇಕ…

ಕುಡಿಯುವ ನೀರಿನ ಬಗ್ಗೆ ಜಲಮಂಡಳಿ

ಕುಡಿಯುವ ನೀರಿನ ಅಭಾವದ ಬಗ್ಗೆ ಜಲಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕ ಮುನಿರಾಜು ನರಸಿಂಹಮೂರ್ತಿ ವೈ ಜಿ ವರದಿಗಾರರು ಬಯಲು ಸಿಂಹ ಪೀಣ್ಯ ದಾಸರಹಳ್ಳಿ ದಾಸರಹಳ್ಳಿ ಕ್ಷೇತ್ರವು ಕೈಗಾರಿಕಾ ಪ್ರದೇಶವಾದ್ದರಿಂದ ಈ ಕುಡಿಯುವ ನೀರಿನ ಅಭಾವದ ಕೊರತೆ ಹೆಚ್ಚಿದ್ದು ಕುಡಿಯುವ ನೀರಿನ…

ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಕೃಷ್ಣ ಲೀಲಾ ಗ್ರಾಂಡ್ ಹೋಟೆಲ್ ( ರೇವ ಕಾಲೇಜ್ ಸರ್ಕಲ್ ). ಪ್ರತಿ ವರ್ಷವೂ ಸ್ವತಂತ್ರ ದಿನದಂದು ಹೋಟೆಲ್ ಮಾಲೀಕರು ಕೆಲಸ ಮಾಡುವ ಎಲ್ಲರಿಗೂ ಸ್ವತಂತ್ರದ ಚಿಹ್ನೆ ಇರುವ ಬಟ್ಟೆಗಳನ್ನು ಕೊಡುತ್ತಾರೆ ಪ್ರತಿಯೊಬ್ಬರು ಬಟ್ಟೆಗಳು ಹಾಕಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಾರೆ ಹೋಟೆಲಿನಲ್ಲಿ ಸ್ವಾತಂತ್ರ ದಿನದಂದು ಹಬ್ಬದ ವಾತಾವರಣ ಸೃಷ್ಟಿ ಇರುತ್ತದೆ

ಬ್ರಾಹ್ಮಣರು ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸುವುದೇ ಹೆಚ್ಚು : ಎಸ್.ಆರ್.ವಿಶ್ವನಾಥ್

ಯಲಹಂಕ ತಾಲ್ಲೂಕು ಬ್ರಾಹ್ಮಣ ಸಂಘದ ವತಿಯಿಂದ ಲಲಿತಾ ಲಕ್ಷಾರ್ಚನೆ ಕಾರ್ಯಕ್ರಮ : ಯಲಹಂಕ : ಬ್ರಾಹ್ಮಣ ಸಮುದಾಯದ ಜನತೆ ತಮಗಾಗಿ ಪೂಜೆ ಸಲ್ಲಿಸುವುದಕ್ಕಿಂತ ಲೋಕ ಕಲ್ಯಾಣಾರ್ಥವಾಗಿ ಪೂಜೆ ಸಲ್ಲಿಸುವುದೇ ಹೆಚ್ಚು, ಅದು ಅವರ ಸದ್ಗುಣಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು ಎಂದು ಶಾಸಕ…

🚩🚩ಜೈ ಶ್ರೀ ರಾಮ್ 🚩🚩

ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ🚩ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಅಧಿಕ ಶ್ರಾವಣ ಮಾಸದಲ್ಲಿ ವಿಶೇಷವಾದ ಶ್ರೀ ಸತ್ಯನಾರಾಯಣ ಪೂಜೆ…ಇಂದು ಅಧಿಕ ಶ್ರಾವಣ ಹುಣ್ಣಿಮೆ ಪ್ರಯುಕ್ತ ಸಂಜೆ 6.30 ಕ್ಕೆ ನಡೆಯಲಿದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಗವಂತನ ಕೃಪೆಗೆ…