Category: ಕ್ರೀಡೆ / ಇತರೆ

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನ ಅಧಿಕೃತ ಬೆವರೇಜ್

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಅಧಿಕೃತ ಬೆವರೇಜ್ ಪಾರ್ಟ್ನರ್ ’ಥಮ್ಸ್ ಅಪ್’ ತನ್ನ ಹೊಸ ಅಭಿಯಾನ “ಥಮ್ಸ್ ಅಪ್ ಉಠಾ, ಇಂಡಿಯಾ ಇಂಡಿಯಾ ಮಚಾ” ಬಿಡುಗಡೆ ಮಾಡಿದೆ. ~ ಕ್ರಿಕೆಟ್ ಐಕಾನ್‌ಗಳಾದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು…

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ ಹೊಸಕೋಟೆ : ನಗರದ ಕಾಲೇಜು ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆದರ್ಶ ದಂಪತಿಗಳಾದ ಎಲ್ ಪ್ರಭಾವತಿ ಶ್ರೀಕಾಂತ…

ಸ್ವತಂತ್ರ ದಿನಾಚರಣೆ ಯಲಹಂಕ ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ. ಕೋಗಿಲು ಬಡಾವಣೆಯ ರಾಜೇಶ್ ರವರು ಹೇಮಂತ್ ರವರು ಮಂಜೂ ಮತ್ತು ವಾಸು ಬಂಗಾರಿ ಹಾಗೂ ಮಹಿಳೆಯರು ಗ್ರಾಮದ ಎಲ್ಲಾ ಮುಖಂಡರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

ಸ್ವತಂತ್ರ ದಿನಾಚರಣೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಜಕ್ಕೂರು ವಾರ್ಡ್ ನಂಬರ್ 5 ಕೋಗಿಲು ಬಡಾವಣೆಯಲ್ಲಿ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜೇಶ್ ರವರು ಅನೇಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ನೀಡಿದರು ಸಿಹಿ ತಿಂಡಿ ಹಂಚಿದರು ಈ ಸಂದರ್ಭದಲ್ಲಿ ಬಡಾವಣೆಯ ರಾಜೇಶ್ ರವರು ಹಾಗೂ ಯಲಹಂಕ ಆರಕ್ಷಕ ಠಾಣೆಯ ಪ್ರಕಾಶ್ ರವರು ರೋಹಿತ್ ರವರು ಮಂಜು ಇನ್ನು ಅನೇಕರು ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿದರು ಮಕ್ಕಳು ಬಹಳ ಖುಷಿ ಪಟ್ಟರು

ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಸಮಸ್ಯೆಗಳಿಗೆ ಸ್ಪಂಧಿಸಿ : ಎಸ್.ಆರ್.ವಿಶ್ವನಾಥ್

ಯಲಹಂಕ ಕ್ಷೇತ್ರ ವ್ಯಾಪ್ತಿಯ ಗ್ರಾ.ಪಂ.ಅಧ್ಯಕ್ಷರು ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ : ಯಲಹಂಕ : ನಿಮ್ಮನ್ನು ಗೆಲ್ಲಿಸಿ ನಿಮಗೆ ಸೇವೆಯ ಅವಕಾಶ ಕಲ್ಪಿಸಿರುವ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ, ಅವರ ಸಮಸ್ಯೆಗಳಿಗೆ ಸ್ಪಂಧಿಸಿ, ಸಹಕರಿಸಿ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ನೂತನ ಗ್ರಾಮ ಪಂಚಾಯ್ತಿ…

ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಕೋಲಾರ :- ತಾಲೂಕಿನ ನರಸಾಪುರ ಹೋಬಳಿಗೆ ಸೇರಿದ ಚೌಡದೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯಾ ಬೋಧಿನಿ ಇಂಟಿಗ್ರೇಟೆಡ್ ಪಬ್ಲಿಕ್ ಶಾಲೆಯ ಮಕ್ಕಳು 2023 24 ನೇ ಸಾಲಿನ ನರಸಾಪುರ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ…

ಚಿಕ್ಕಬಳ್ಳಾಪುರ :ಸಿ. ವಿ. ವೆಂಕರಾಯಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ನಾವೆಲ್ಲರೂ

ಚಿಕ್ಕಬಳ್ಳಾಪುರ :ಸಿ. ವಿ. ವೆಂಕರಾಯಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ಸಮಾನ ಮನಸ್ಕರ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಭೋದಗಾನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್. ಪೆನ್ನು. ಪೆನ್ಸಿಲ್ಲು ಸಿಹಿ ಹಾಗೂ ಗಿಡಗಳನ್ನು ಕೊಟ್ಟು ಹುಟ್ಟುಹಬ್ಬ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಕೀಲರಾದ ಅಭಿಷೇಕ್ ಮಾತನಾಡಿ ಸಿವಿವಿ…

ಬೀದರ್ ಜಿಲ್ಲಾ ಕ್ರೀಡಾಂಗಣಕ್ಕೆ ಸಚಿವ ಬಿ.ನಾಗೇಂದ್ರ ಭೇಟಿ: ಪರಿಶೀಲನೆ

ಬೀದರ್: ಜುಲೈ.26ರಂದು; ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಸಚಿವ ಬಿ.ನಾಗೇಂದ್ರ ಅವರು ಬುಧವಾರ ಬೀದರ್ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲಾ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ…

ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ.

ಹುಬ್ಬಳ್ಳಿ :- ಕೆಎಲ್ಇ,ಐಎಂಎಸ್ಆರ್,ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಜುಲೈ 28. 2023 ರಂದು ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ‘ಮ್ಯಾಡ್ಸ್ ಮೀಟ್-2K23’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸ್ಟಡೀಜ್ ಆ್ಯಂಡ್ ರಿಸರ್ಚ್ ಎಂಬಿಎ…