ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ

  ಯಲಹಂಕ. ಸುದ್ದಿ.     ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರ ಸಮಿತಿ ದಿನಾಂಕ18 02. 2025ನೇ ಮಂಗಳವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಕ್ಷೇತ್ರಕ್ಕೆ ಸಾವಿರಾರು ಪಾದಯಾತ್ರೆ ಗಳಿಗೆ ಶ್ರೀ ಮಾರುತಿ ಮಿಲ್ಟ್ರಿ ಹೋಟೆಲ್ ಕುಣಿಗಲ್ ಮಾಲೀಕರಾದ ಶ್ರೀ ಕೃಷ್ಣಪ್ಪ ಅಣ್ಣನವರು ಕಾಫಿ ಬನ್ನು ಬಿಸ್ಕೆಟ್ಸು ನೀರಿನ ವ್ಯವಸ್ಥೆ ಮಾಡಿರುತ್ತಾರೆ ಈ ಸಂದರ್ಭದಲ್ಲಿ ಬಿಲೇಶಿವಾಲೆ ಆನಂದಣ್ಣನವರು ಕಣ್ಣೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಶೋಕ್ ರವರು. ನಂಜುಂಡಪ್ಪವರು ಕಣ್ಣೂರು ಗ್ರಾಮ ಪಂಚಾಯತಿ ಸದಸ್ಯರಾದ ಬೈರೇಗೌಡರು ಮತ್ತು ಲಕ್ಷ್ಮಣ್ ಇನ್ನು ಇತರರು ಶುಭ ಕೋರಿದರು

Leave a Reply

Your email address will not be published. Required fields are marked *