ಉಚಿತ ಆರೋಗ್ಯ ತಪಾಸಣೆ

ಯಲಹಂಕ ಸುದ್ದಿ. ಕೋಗಿಲು ಬಡಾವಣೆ ದಿನಾಂಕ 13. 07. 2025 ರಂದು ಬೆಂಗಳೂರು ತಾಲೂಕ್ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್. ಬೆಂಗಳೂರು ನಗರ ಜಿಲ್ಲೆ ಕಾರ್ಯದರ್ಶಿಯಾದ ಶಿವಕುಮಾರ್ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿಯಾದ ರಾಬರ್ಟ್. ಇವರ ಅಧ್ಯಕ್ಷತೆಯಲ್ಲಿ ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ವತಿಯಿಂದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು ಶ್ರೀ ಕೆ ಎಂ ಮುರಳಿ ರವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಅಶ್ವಿನಿ ಆಸ್ಪತ್ರೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ. ಮುನಿರಾಜು ಸಂದೀಪ್ ರವರು ಮಂಜು ದಾಸೇಗೌಡ ಸ್ಟೀಫನ್ ಹರಿ ಸರವಣ ಸಿದ್ದರಾಮಯ್ಯ ರಮೇಶ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು ಉಚಿತ ಆರೋಗ್ಯ ತಪಾಸಣೆಯನ್ನು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

Leave a Reply

Your email address will not be published. Required fields are marked *