
ದಿನಾಂಕ 26-3-2024 ರ ಮಂಗಳವಾರ 10-00 ಗಂಟೆಯಿಂದ 2.00 ಗಂಟೆಯವರೆಗೆ ನಡೆದ ತ್ರಿವೇಣಿ ಅಧ್ಯಯನ ಕೇಂದ್ರ ಬಿಎಂಎಸ್ ಮಹಿಳಾ ವಿದ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಇಎಲ್ ಸಿ ಘಟಕ ಹಾಗೂ ಮಹಾಮನೆ ಕನ್ನಡ ಸಂಘದ ಸದಸ್ಯರು ನಕ್ರಿಯಾವಾಗಿ ಪಾಲ್ಗೊಂಡು ತ್ರಿವೇಣಿ ಕಾದಂಬರಿಗಳಲ್ಲಿನ ಅನನ್ಯತೆಯನ್ನು ಅರಿತುಕೊಂಡರು.