Category: Blog

Your blog category

ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್ ನೀಡಿರುವ ರೈಲ್ವೆ ಇಲಾಖೆ, ಇದೀಗ ರೈಲ್ವೆ ನಿಲ್ದಾಣದ ಮೂರು ಕಡೆ ಪ್ಯಾಸೆಂಜರ್ ಎಸ್ಕಲೇಟರ್ ವ್ಯವಸ್ತೆ ಮಾಡಿದ್ದು, ಸಂಸದ ಮುನಿಸ್ವಾಮಿ ಎಸ್ಕಲೇಟರ್ ಉದ್ಗಾಟನೆ ಮಾಡಿದ್ರು, ಬಳಿಕ ಕೆಜಿಎಪ್ ನ ಬೆಮೆಲ್ ನಗರದ ಹೈಟೆಕ್ ರೈಲ್ವೆ ನಿಲ್ದಾಣವನ್ನು ಸಂಸದ ಮುನಿಸ್ವಾಮಿ ಉದ್ಗಾಟನೆ ಮಾಡಿದ್ರು, ಬಂಗಾರಪೇಟೆ ರೈಲ್ವೆ ನಿಲ್ದಾಣ ಎದುರು ಆಯೊಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ, ನೈರುತ್ಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಸ್ತಳೀಯ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಭಾಗಿಯಾಗಿದ್ದರು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ ಅವ್ರು, ಬೆಂಗಳೂರು ಹೊರತಾಗಿ ಅತಿಹೆಚ್ಚು ರೈಲ್ವೆ ನಿಲ್ದಾಣ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಈಗಾಗಲೇ 500 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ದಿ ಮಾಡಲಾಗಿದೆ, ಹಿಂದೆ ಕೆಎಚ್ ಮುನಿಯಪ್ಪ ಅವ್ರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗಲು ಈ ಮಟ್ಟಿಗೆ ಅಭಿವೃದ್ದಿ ಆಗಿಲ್ಲ, ಮೋದಿ ಸರ್ಕಾರ ಎಂದರೇನೆ ಅಭಿವೃಧ್ದಿ ಎಂದರು.

ಬೈಟ್ – ಎಸ್. ಮುನಿಸ್ವಾಮಿ. ಸಂಸದ

ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ:ದೀಪಕ ಮಡಿವಾಳರ

ಹುಬ್ಬಳ್ಳಿ :- ಗ್ರಾಮೀಣ ಭಾಗದಲ್ಲಿ ಹಲವಾರು ಯೋಜನೆಗಳು ಚಾಲ್ತಿಯಲ್ಲಿವೆ. ಯಾವುದೇ ಯೋಜನೆಗಳ ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು. ಹುಬ್ಬಳ್ಳಿ ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ…

ಹಿಚ್ಕಿ ರೆಸ್ಟೋಬಾರ್ ಪ್ರಾರಂಭ

ಬೆಂಗಳೂರು. ಬೆಂಗಳೂರಿನ ಸರ್ಜಾಪುರದಲ್ಲಿ ರೆಸ್ಟೋ ಬಾರ್ ಕ್ಷೇತ್ರದಲ್ಲಿ ತನ್ನದೇ ಆದ ವಿಷ್ಣುತೆಯನ್ನು ಚಾಪ ಮೂಡಿಸಿರುವ ಹಿಚ್ಕಿ ರೆಸ್ಟು ಬಾರ್ ಅನ್ನು ಭಾನುವಾರ ಪ್ರಾರಂಭಿಸಿದೆ ಪ್ರಾರಂಭೋತ್ಸವದ ಕಾರ್ಯಕ್ರಮ ಕುರಿತು ಹಿಚ್ಕಿ. ಮಿರೀಟ ಆಸ್ ಪಿ ಟ್ಯಾಲೆಟ್. ಮುಖ್ಯ ಸಲಹೆಗಾರ ಅಜ್ಜಿ ನಾಯರ್ ಮಾತನಾಡಿ…

ಮೋದಿಯವರ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದ ಅಮಿತ್ ಶಾ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ಶುಕ್ರವಾರ ದೇಶದ ರಾಜಧಾನಿ ದೆಹಲಿಯಲ್ಲಿ ‘ನನ್ನ ಮಣ್ಣು, ನನ್ನ ದೇಶ’ (ಮೇರಿ ಮಾಠಿ, ಮೇರಾ ದೇಶ್)’ ಅಭಿಯಾನದಡಿಯಲ್ಲಿ ‘ಅಮೃತ ಕಲಶ ಯಾತ್ರೆ’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾ, ‘ಮೇರಿ…