
ಸಮಗಾರ, ಮಚಗಾರ, ಡೋರ್, ಸಮಾಜಗಳನ್ನು ಎಡಗೈ ದಿಂದ ಪ್ರತ್ಯೇಕಗೊಳಿಲು ಆಗ್ರಹಿಸಿ ಬದಾಮಿ ಶ್ರೀ ಶಿವಶರಣ ಹರಳಯ್ಯ ಸಮಗಾರ ಸಮಾಜ ಅದ್ಯಕ್ಷ ನಾಗರಾಜ ಹ ಹೊಸಮನಿ ಹಾಗೂ ಪ್ರಮುಖರಾದ ಮಲಕಾಜಪ್ಪ ಚಂದಾವರಿ ಸಮಾಜ ಬಾಂಧವರ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರ್ ಮಧುರಾಜ ಮುಖಾಂತರ
ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ
ಸಂದರ್ಭದಲ್ಲಿ ಸಮಾಜ ಬಾಂಧವರಾದ
ರವೀಂದ್ರ ಮುಂಡೇವಾಡಿ ವಿಜಯ ದೊಡಮನಿ ಶನಶಪ್ಪ ಸಾನಕ್ಯಾನವರ
ರಮೇಶ್ ಕುಂದರಗಿ ರಾಜು ದುತ್ತರಗಿ
ಮೊದಲಾದವರು ಉಪಸ್ಥಿತರಿದ್ದರು.