ಆತ್ಮೀಯರೇ ಬಂಧು ಮಿತ್ರರೇ.
ಈ ಸಮಯ ಶಾಶ್ವತವಲ್ಲ

ಕೂಗಿಲು ಬಡಾವಣೆ ಯಲಹಂಕ ಮನುಷ್ಯ ನಾನು ಸಾಯುತ್ತೇನೆ ಅಂತ ಗೊತ್ತಿದ್ದರೂ ಗೊತ್ತಿಲ್ಲದ್ದ ಹಾಗೆ ನಾಟಕ ಮಾಡುತ್ತಾನೆ ಬಂಧುಗಳೇ ಮನುಷ್ಯ ಯಾವಾಗ ಎಲ್ಲಿ ಹೇಗೆ ಯಾವ ರೀತಿ ಸಾವು ನೋವು ಬರುವುದು ಗೊತ್ತಾಗುವುದಿಲ್ಲ ಆದರೂ ಜೀವನದಲ್ಲಿ ಸುಳ್ಳು ಹೇಳೋದು ಮೋಸ ದ್ರೋಹ ಒಳ್ಳೇದು ಕೆಟ್ಟದ್ದು ಮಾಡೇ ಮಾಡುತ್ತೇವೆ ನಮ್ಮ ಸಾವು ಯಾವಾಗ ಎಲ್ಲಿ ಹೇಗೆ ಬರುವುದು ಗೊತ್ತಿಲ್ಲ ಸಾಯುವುದು ಖಂಡಿತ ಹುಟ್ಟು ನಿಶ್ಚಿತ ಸಾವು ಖಚಿತ ಆದರೂ ಪ್ರತಿದಿನವೂ ಹೋರಾಟ ಹೋರಾಟ ಯಾತಕ್ಕಾಗಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಪ್ರಶಾಂತ್ ಎಂಬ ಒಂದು ಜೀವಿ ದಿನವೂ ಅವನ ಹೊಟ್ಟೆಪಾಡಿಗೆ ಏನೋ ಒಂದು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಇವನು ಮೊದಲು ಬಾರಿನಲ್ಲಿ ಕೆಲಸ ಮಾಡುತ್ತಿದ್ದ ನಂತರ ಹೊಟ್ಟೆಪಾಡಿಗಾಗಿ ಒಂದು ಸಣ್ಣದಾಗಿ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ ಸುಮಾರು ಹೊಟ್ಟೆ ಹಸಿದು ಬಂದವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದ ಒಳ್ಳೆಯ ಹೆಸರು ಗಳಿಸಿದ್ದ ಇವನ ಹೆಸರು ಪ್ರಶಾಂತ್ ಎಗ್ ರೈಸ್ ಪ್ರಶಾಂತ್ ಎಗ್ ರೈಸ್ ಹೀಗಿರುವಾಗ ದಿನಾಂಕ 15 /12 / 2024 ರಂದು ಅವನು ನಿಧನ ಹೊಂದಿರುತ್ತಾನೆ ಇವನ ಆತ್ಮಕ್ಕೆ ಶಾಂತಿ ದೊರಕಲಿ ಎಂಬುದು ಅನೇಕ ಅವನ ಬಂಧು ಮಿತ್ರರ ಆಶಯ ನಾಟಕ

Leave a Reply

Your email address will not be published. Required fields are marked *