












ಯಶಸ್ವಿನಿ ಕಾರ್ಡು ವಿತರಣೆ
ಯಲಹಂಕ ದಿನಾಂಕ 28 5 2025 ರಂದು ಅಗ್ರಹಾರ ಬಡಾವಣೆ ಕೈಮಗ್ಗ ನೇಕಾರರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಅಗ್ರಹಾರ ಬಡಾವಣೆಯ ನಾಗರಿಕರಿಗೆ ಯಶಸ್ವಿ ಯೋಜನೆಯಡಿ ಯಶಸ್ವಿನಿ ಕಾರ್ಡು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಕೋಗಿಲು ವಾರ್ಡ್ ಅಧ್ಯಕ್ಷರಾದ ಗೋಕುಲ್ ರೆಡ್ಡಿ ಸಮಾಜ ಸೇವಕರಾದ ಅಗ್ರಹರ ಗ್ರಾಮದ ನರಸಿಂಹಮೂರ್ತಿರವರು ಹಾಗೂ ಸಂಘದ ಅಧ್ಯಕ್ಷರಾದ ಮುನಿಯಪ್ಪ ಉಪಾಧ್ಯಕ್ಷರಾದ ಮನುಸ್ವಾಮಿ ಮತ್ತು ಸಂಘದ ಅನೇಕ ಸದಸ್ಯರು ಇನ್ನು ಅನೇಕರು ಭಾಗವಹಿಸಿ ವಿತರಣಾ ಕಾರ್ಯಕ್ರಮ ನಡೆಯಿತು