























ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದರಾಜ್ ರವರು ಉಪಾಧ್ಯಕ್ಷರಾದ ಆರ್ ಹನುಮಂತು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಗಾಯತ್ರಿ ದೇವಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹೋಸ್ಟ್ ಶಿವ ಸುಬ್ರಮಣ್ಯ ಶ್ರೀಮತಿ ಅನುರಾಧ ಶಿವ ಸುಬ್ರಮಣ್ಯ ಅಧ್ಯಕ್ಷರಾದ ಶೋಭಾ ಹಂಜಿ ಡಿಸ್ಟ್ರಿಕ್ಟ್ ಗೌರವಾನ್ವಿತ ಲಯನ್ಸ್ ಮೋಹನ್ ಕುಮಾರ್ ಲಯನ್ಸ್ ಗಂಜಿಗಟ್ಟಿ ಹಾಗೂ ಸಂಸ್ಥೆಯ ಇನ್ನೂ ಅನೇಕರು ವಕೀಲರಾದ ಪುಟ್ಟರಾಜರವರು ತ್ರಿವೇಣಿ ಕನ್ಸ್ಟ್ರಕ್ಷನ್ ಮಾಲೀಕರಾದ ಮುನಿಸ್ವಾಮಿ ಒಡೆಯರ್ (ಆನಂದ್) ಶಾಲೆಯ ಸಹ ಶಿಕ್ಷಕರು ತ್ರಿವೇಣಿ (ಅಗ್ರಹಾರ ಬಡಾವಣೆ) ಹಾಗೂ ಊರಿನ ಸುತ್ತಮುತ್ತಲಿನ ಗ್ರಾಮಸ್ಥರು ಪೋಷಕರು ಮಕ್ಕಳು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲು ಸಹಕರಿಸಿದರು ಈ ಸಂದರ್ಭದಲ್ಲಿ ಪೋಷಕರು ಶಾಲಾ ಮಕ್ಕಳು ಶಾಲೆಯ ಶಿಕ್ಷಕ ವೃಂದದವರು ಬೆಂಗಳೂರು ಲಯನ್ಸ್ ಕ್ಲಬ್ ಆಫ್ ಹೋಸ್ಟ್ ರವರಿಗೆ ಅನಂತ ಅನಂತ ಧನ್ಯವಾದಗಳು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ನಿಮ್ಮ ಬಾಂಧವ್ಯ ಹೀಗೆ ಇರಲಿ ಮುಂದಿನ ದಿನಗಳಲ್ಲಿ ನಮಗೆ ಇನ್ನು ಏನಾದರೂ ಬೇಕಾದರೆ ತಮ್ಮ ಸಹಾಯ ಇರಬೇಕೆಂದು ಕಳಕಳಿಯಿಂದ ಧನ್ಯವಾದಗಳು ತಿಳಿಸುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆಯ ವತಿಯಿಂದ ವಂದನೆಗಳನ್ನು ಅರ್ಪಿಸಿದರು