ಗೌರಿ ಗಣೇಶ ಹಬ್ಬ ಆಚರಣೆ ಎಂ ವಿಜಯ್ ಪಾಸ್ಟ್ ಲೈನ್ ಇಂಟೀರಿಯರ್ಸ್ ಅಗ್ರಹಾರ ಬಡಾವಣೆ ಮೂರು ದಿನಗಳ ಹಬ್ಬವನ್ನು ಆಫೀಸ್ನಲ್ಲಿ ಬಹಳ ಅದ್ದೂರಿಯಾಗಿ ಪೂಜೆ ಮಾಡಿ ಭಕ್ತರಿಗೆ ಪ್ರಸಾದ ಹಂಚಿದರು ನಂತರ ಕೋಗಿಲು ಕೆರೆಯಲ್ಲಿ ವಿಸರ್ಜನೆ ಮಾಡಿದರು

Leave a Reply

Your email address will not be published. Required fields are marked *