Post navigation BAYALU SIMHA News paper. 9845085793 ಥಣಿಸಂದ್ರ ವಾರ್ಡ್ ನಂಬರ್ 06ಲ್ಲಿ ಗುತ್ತಿಗೆ ಪೌರಕಾರ್ಮಿಕರಿಗೆ ಆರು ತಿಂಗಳು ಇಂದ ವೇತನವನ್ನು ನೀಡಿಲ್ಲ ತಿಳಿದ ತಕ್ಷಣ ಡಾ. ಬಿಆರ್ ಅಂಬೇಡ್ಕರ್ ದಲಿತರ ಪೌರಕಾರ್ಮಿಕರ ಮಹಾಸಂಘದ ವತಿಯಿಂದ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗೆ ಕ್ಲಿಯರ್ ಮಾಡುತ್ತೇವೆ ಅಂತಹೇಳಿ ಭರವಸೆ ನೀಡಿದ್ದರು ಸಂಘದ ಪದಾಧಿಕಾರಿಗಳು ಗಂಗಾಧರ್ ಎನ್ ರಾಜ್ಯಾಧ್ಯಕ್ಷರು ಉಪಾಧ್ಯಕ್ಷರು ವೆಂಕಟರಮಣಪ್ಪ ( ಬ್ಯಾಟರಾಯನಪುರ ಯೂಥ್ ಅಧ್ಯಕ್ಷರು ಕುಮಾರ ಎಸ್ )ವಾರ್ಡ್ ನಂಬರ್ 06 ಅಧ್ಯಕ್ಷರು ನಾರಾಯಣ ಉಪಾಧ್ಯಕ್ಷರು ಮಲ್ಲಪ್ಪ ಮಹಿಳಾ ಘಟಕದ ಅಧ್ಯಕ್ಷರಾದ ಅಂಬಿಕಾ ಮತ್ತು ರಾಣಿ ಅಮ್ಮ ರತ್ನಮ್ಮ ಎಲ್ಲಾ ಸಂಘದ ಪದಾಧಿಕಾರಿಗಳು ಪೌರಕಾರ್ಮಿಕರು ಧನ್ಯವಾದಗಳು 💐💐✊️✊️✊️