ಭೈರಿದೇವರಕೊಪ್ಪ ಮಾಯಕಾರ ಕಾಂಪ್ಲೆಕ್ಸ್ ಉದ್ಘಾಟನೆ .
** ಹುಬ್ಬಳ್ಳಿ :- ಬೈರಿದೇವರಕೊಪ್ಪ ಮಾಯಕಾರ ಸ್ಟೋನ್ ಪ್ಲಂಬರ ಮತ್ತು ಹಾರ್ಡವೇರ್ ಕಟ್ಟಡ ಕಾಮಗಾರಿಯ ಎಲ್ಲಾ ಪರಿಕರಗಳ ಮಳಿಗೆ ಉದ್ಘಾಟನೆ ಬೈರಿದೇವರಕೊಪ್ಪದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳವರ ತಪೋಭೂಮಿ ಶಿವಾನಂದ ಮಠದ ಹಿಂಭಾಗದ ರೇಣುಕಾ ನಗರ ಮುಖ್ಯ ರಸ್ತೆಗೆ ಹೊಂದಿ ಮಾಯಕರ ಸ್ಟೋನ್ ಪ್ಲಂಬರ್ ಮತ್ತು ಹಾರ್ಡ್
ವೇರ್ ನೂತನ ಮಳಿಗೆಯ ಪೂಜಾ ಸಮಾರಂಭವು ಇಂದು ಅದ್ದೂರಿಯಾಗಿ ಜರುಗಿತು ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ರಾಜವಿದ್ಯಾಶ್ರಮದ ಪೂಜ್ಯ ನವ ಭಾರತ ಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಜರುಗಿತು.
ನಂತರ ಪೂಜ್ಯರಿಗೆ ಶಿವಾನಂದ ಮಾಯಕಾರ ದಂಪತಿಗಳು ಪರಿವಾರದವರು ಅವರು ಶಾಲಹೊದಿಸಿ ಫಲಪುಷ್ಪ ದೊಂದಿಗೆ ಸನ್ಮಾನಿಸಿದರು.

Sep 7, 2023

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ,ಗಣ್ಯರಾದ ವೆಂಕನಗೌಡ ಕಂಟೆಪ್ಪಗೌಡರ ,ಬಸವರಾಜ ಬಿರಾದಾರ, ಶಿವಬಸವ ಗಚ್ಚನವರ, ವಿರೂಪಾಕ್ಷಯ್ಯ ಜಂಗಿನಮಠ ,ಬಸವರಾಜ ಮಾಯಕಾರ, ವಿನಾಯಕ ಮಾಯಕಾರ ,ಪ್ರಕಾಶ್ ಪಾಟೀಲ, ಕಲ್ಲಪ್ಪ ಸಿಸನಳ್ಳಿ ,ಚಂದ್ರಣ್ಣ ಉಣಕಲ, ಕೊಪ್ಪದಶೆಟ್ರು ಕಿರಣ ಮಾಯಕಾರ, ಸಂಪತ್ ಮಾಯಕಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *