ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ,ಗಣ್ಯರಾದ ವೆಂಕನಗೌಡ ಕಂಟೆಪ್ಪಗೌಡರ ,ಬಸವರಾಜ ಬಿರಾದಾರ, ಶಿವಬಸವ ಗಚ್ಚನವರ, ವಿರೂಪಾಕ್ಷಯ್ಯ ಜಂಗಿನಮಠ ,ಬಸವರಾಜ ಮಾಯಕಾರ, ವಿನಾಯಕ ಮಾಯಕಾರ ,ಪ್ರಕಾಶ್ ಪಾಟೀಲ, ಕಲ್ಲಪ್ಪ ಸಿಸನಳ್ಳಿ ,ಚಂದ್ರಣ್ಣ ಉಣಕಲ, ಕೊಪ್ಪದಶೆಟ್ರು ಕಿರಣ ಮಾಯಕಾರ, ಸಂಪತ್ ಮಾಯಕಾರ ಮುಂತಾದವರು ಉಪಸ್ಥಿತರಿದ್ದರು.
