Dr G V ಶ್ರೀನಿವಾಸ್ ಮೂರ್ತಿ,(ಕೋಗಿಲು) ಸಹ ಪ್ರಾಧ್ಯಾಪಕರು ಮತ್ತು ಪಿಜಿ (Mcom) ಕೋ ಆರ್ಡಿನೇಟರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ ಇಲ್ಲಿ ದಿನಾಂಕ 16- 9 – 2023 ರಂದು ನಡೆದ ಪುಸ್ತಕ ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಡಾ. ಜಿ ವಿ ಶ್ರೀನಿವಾಸಮೂರ್ತಿ ಅವರು ಬರೆದಿರುವ ಮೂರು ಪುಸ್ತಕಗಳನ್ನು(1.ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ 2.ಫೈನಾನ್ಸಿಯಲ್ ಮ್ಯಾನೇಜ್ಮೆಂಟ್’ 3.ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಸ್ಟಾರ್ಟಪ್ಸ್) ಕೋಲಾರ ಜಿಲ್ಲಾಧಿಕಾರಿಯದಂತಹ ಶ್ರೀ ಅಕ್ರಂ ಪಾಷರವರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯದಂತಹ ಶ್ರೀ ರವೀಂದ್ರರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದಂತಹ ಡಾ. ಮುನಿರಾಜುರವರು ಮತ್ತು ಡಾ. ಸುನಿತ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Sep 16, 2023

Leave a Reply

Your email address will not be published. Required fields are marked *