ನೂರೆಂಟು ವಿಘ್ನಗಳ ನಾಶಕ ವಿಘ್ನೇಶ್ವರ…
ಅಜ್ಞಾನವನ್ನು ತ್ಯಜಿಸುವ ಸಂಕಷ್ಟಹರ….
ಭಕ್ತಿಯಿಂದ ಗರಿಕೆಯನ್ನು ಅರ್ಪಿಸುವೆ ಗೌರಿ ತನಯ…
ಎಲ್ಲರ ಬದುಕನ್ನು ಹಸಿರಾಗಿಸೆಂದು ಬೇಡುವೆ ನಿನ್ನಯ …
ಪಂಚ ಕಜ್ಜಾಯವನ್ನು ನೈವೇದ್ಯಕ್ಕೆ ಸಮರ್ಪಿಸುವೆ…
ದುಃಖವನ್ನು ನಶಿಸಿ ಸಂತಸವನ್ನು ಹೊತ್ತು ಬಾ ಎಂದು ಬೇಡುವೆ …
ಎಲ್ಲರಿಗೂ ಸುಖ ಶಾಂತಿಯನ್ನು ಕರುಣಿಸು ಲಂಬೋದರನೆ….
ಲೋಕ ಸಮಸ್ತ ಸುಖಿನೋ ಭವಂತುಯೆಂದು ಪ್ರಾರ್ಥಿಸುವೆ… ಹಾಗೆ ಎಲ್ಲರಿಗೂ
ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೋರುವೆ.

ಭಾರ್ಗವಿ ಪಿ

Leave a Reply

Your email address will not be published. Required fields are marked *