….
ಆ ತಾಯಿಯು ಕೃಪೆಯಿಂದ ಎಲ್ಲರ ದುಃಖ, ದುಗುಡಕ್ಕೆ ಅಂತ್ಯ ಹಾಡಿ….
ದುಷ್ಟತನವನ್ನು ನಿರ್ಮೂಲನೆ ಮಾಡಿ…..
ಆತ್ಮ ಧೈರ್ಯದ ಆಯುಧ ನೀಡಿ….
ಒಳ್ಳೆತನದ ಭರವಸೆ ಚಿಲುಮೆ ಹರಡಿ…
ಆನಂದದ ಹೊನಲಿನಲ್ಲಿ ಮನಸ್ಸು ಅರಳಿ….
ಜೀವನದ ಎಲ್ಲಾ ಹಂತದಲ್ಲೂ ವಿಜಯದ ಪತಾಕೆ ಹಾರಲಿ….
ಆ ತಾಯಿ ಚಾಮುಂಡೇಶ್ವರಿ ಕೃಪೆ ಹಾಗೂ ಆಶೀರ್ವಾದ ಎಲ್ಲರ ಮೇಲೆ ಇರಲಿ.
ಬನ್ನಿ ಕೊಟ್ಟು, ಬಂಗಾರದಂತ ಸಂಬಂಧ ಬೆಳೆಸೋಣ…
ಭಾರ್ಗವಿ ಪಿ

Leave a Reply

Your email address will not be published. Required fields are marked *