






ಬ್ಯಾಟರಾಯನಪುರವಿಧಾನಸಭಾ ಕ್ಷೇತ್ರದ ಅಗ್ರಹಾರ ಗ್ರಾಮದಲ್ಲಿ ವಾಸವಾಗಿರುವ ಕಾಂಗ್ರೆಸ್ ಮುಖಂಡರಾದ ಸಮಾಜ ಸೇವಕರಾದ. ಮೂರ್ತಿರವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಅಣ್ಣಮ್ಮ ದೇವಿಯನ್ನು ತಮ್ಮ ಮನೆಗೆ ಕರೆತಂದು ಉತ್ಸವ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ದೇವಿಯ ಸುತ್ತಮುತ್ತಲಿನ ಭಕ್ತಾದಿಗಳು ಬಂದು ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಒಳ್ಳೆಯದಾಗಲಿ ದುಃಖಗಳು ದೂರ ಮಾಡಲಿ ಸುಖ ಸಂತೋಷ ಆರೋಗ್ಯ ಆಯಸ್ಸು ನೀಡಲಿ ಎಂದು ಭಕ್ತಾದಿಗಳು ದೇವಿಯ ಕೃಪೆಗೆ ಪಾತ್ರರಾದರು ಇದೇ ಸಂದರ್ಭದಲ್ಲಿ ಇನ್ನು ಅನೇಕ ನಾಯಕರುಗಳು ಬಂದು ದೇವಿಯ ಆಶೀರ್ವಾದ ಪಡೆದು ಮೂರ್ತಿರವರಿಗೂ ಒಳ್ಳೆಯದಾಗಲಿ ಎಂದು ಆಶಿಸಿದ್ದರು. ಮುಂದಿನ ವರ್ಷ ಇನ್ನು ಜೋರಾಗಿ ದೇವಿಯ ಉತ್ಸಾಹವು ಮಾಡೋಣ ಎಂದು ಮೂರ್ತಿರವರು ಹೇಳಿದರು. ಸರ್ವೇಜಾನೋ ಸುಖಿನೋ ಭವಂತು