ಯಲಹಂಕ ಕುವೆಂಪು ನಗರ.

ನಾಲ್ಕು ಜೋಡಿಗಳ ಮದುವೆ ನೆರವೇರಿತ್ತು ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಅನೇಕ ಗಣ್ಯರು ಎಸಿ ಮುನಿಕೃಷ್ ಪ ಶಫಿ ಉಲ್ಲಾಖಾನ್ ವಾರ್ಡ್ ಅಧ್ಯಕ್ಷರು ಉಸ್ಮಾನ್. ಗಂಗಾಧರ. ಅಧ್ಯಕ್ಷರು ಡಾಕ್ಟರ. ಬಿ ಆರ. ಅಂಬೇಡ್ಕರ. ದಲಿತರ ಪೌರ ಕಾರ್ಮಿಕರ ಸಂಘ. ನೌಶಿಕ್ ಎಂ ಕೆ ಮತ್ತು ಎಲ್ಲಾ ಕುಟುಂಬದ ಸದಸ್ಯರು ಮದುವೆಯಲ್ಲಿ ಭಾಗವಹಿಸಿ. ಈ ಒಂದು ಸಣ್ಣ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆದ ರೀತಿಯಲ್ಲಿ ಎಲ್ಲರೂ ನಡೆದುಕೊಂಡರು ಅಂದರೆ ಲಕ್ಷಗಟ್ಟಲೆ ಹಣವನ್ನು ದುಂದು ವೆಚ್ಚ ಮಾಡಿ ಮದುವೆ ಕಾರ್ಯಕ್ರಮ ಮಾಡುತ್ತಾರೆ. ಅದು ಮದುವೆ ಇದು ಮದುವೆ. ವ್ಯತ್ಯಾಸ ಇಷ್ಟೇ ಹಣದ ಮದುವೆ. ಇದು ಸರಳ ಮದುವೆ ಸಮಾರಂಭದಲ್ಲಿ ಕೆಲವು ಸಂಘ ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ಭಾಗವಹಿಸಿದರು

Leave a Reply

Your email address will not be published. Required fields are marked *