











ರಮೇಶ್ (ಜಯಸಿಂಹ) ನೇತೃತ್ವದಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನೆಡೆಸಲಾಯಿತ್ತು ಕಾರ್ಯಕ್ರಮ ಯಶಸ್ವಿಗೊಂಡಿತು ಈ ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ ಜಿ.ಡಿ ಮುರಳಿ ರವರು ಕಾರ್ಯಕಾರಿ ಸಮಿತಿ ಅಧ್ಯಕ್ಷರು ದೇವರಾಜು ರಾಜ್ಯ ಸಹ ಉಪಾಧ್ಯಕ್ಷರು ರಾಘವೇಂದ್ರ ರವರು ರಾಜ್ಯ ಸಂಘಟನಾ ಖಜಾಂಚಿ ರಾಮಚಂದ್ರ ಎಚ್ , ಸಂಘಟನಾ ಕಾರ್ಯದರ್ಶಿ ಸದಾನಂದ್ ಜಿ, ಶಿವರಾಜು , ಸಹಚಾಲಕರು ಹನುಮಂತರಾಜು ಮಹೇಶ್ ರವರು ರಾಜು ಪಿ, ರುದ್ರೇಶ್ ರವರು ರಾಜ್ಯ ಮಹಿಳಾ ಅಧ್ಯಕ್ಷರು ಶಾರದ ಸಿ ಎಂ, ರಾಜ್ಯ ಮಹಿಳಾ ಉಪಾಧ್ಯಕ್ಷರು ಇಂದ್ರಮ್ಮ ಎನ್ , ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶಂಕ್ರಮ್ಮ , ರಾಜ್ಯ ಸಂಘಟನಾ , ವೈಯಕ್ತಿಕ ಕಾರ್ಯದರ್ಶಿ ಸಂಗೀತ ರವರು ರಾಜ್ಯ ಮಹಿಳಾ ಜಂಟಿ, ಕಾರ್ಯದರ್ಶಿ ಉಷಾ , ರಾಜ್ಯ ಮಹಿಳಾ ಸಹಚಾಲಕರು ಸೌಮ್ಯ ರವರು ರಾಜ್ಯ ಮಹಿಳಾ ಸಂಘಟನಾ ಸಹಾ ಕಾರ್ಯದರ್ಶಿ ಕಸ್ತೂರಮ್ಮಮತ್ತು ಮುಂತಾದವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದರು