
ದಿನಾಂಕ 25 – 1- 2024ರ ಗುರುವಾರದಂದು 11,30 ಗಂಟೆಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಬಸ್ ದೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಕಾಲೇಜಿನಲ್ಲಿಪ್ರತಿಜ್ಞಾ ವಿಧಿಯನ್ನು 18 + ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೋಧಿಸಿ ಪ್ರತಿಜ್ಞೆ ಸ್ವೀಕರಿಸಲಾಯ್ತು ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕನ್ನು ಕುರಿತು ಅರಿವು ಮಾಡಿಸಿ ಸ್ವಯಂಪ್ರೇರಿತರಾಗಿ ಮತದಾನದ ಹಕ್ಕನ್ನು ಯಶಸ್ವಿ ಮಾಡಿಕೊಳ್ಳಬೇಕೆಂದು ಕರೆ ನೀಡಿ ಪ್ರತಿಜ್ಞಾ ವಿಧಿಯನ್ನು ಯುವಕರಿಗೆ ಬೋಧಿಸಿದರು
ಮತದಾನ ಸಾಕ್ಷರತಾ ಸಂಘ ರಾಷ್ಟ್ರೀಯ ಸೇವಾ ಯೋಜನೆ – ಕನ್ನಡ ಸಂಘ ಮಹಾಮನೆ ಸಂಚಾಲಕರಾದ ಶ್ರೀಗಿರೀಶ ಪಿ ಹೆಚ್- ತಾಂತ್ರಿಕ ಸಹಕಾರ ಕುಐಶ್ವರ್ಯ – ಸಹಾಯಕ ನರಸಿಂಗ್ ರಾವ್ ಇಎಲ್ ಸಿ ಅಂಬಾಸಿಡರ್ ಮಂಜುನಾಥ ಉಪಸ್ಥಿತರಿದ್ದರು. .ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದ ಹಕ್ಕು ಹಾಗೂ ನಾಗರಿಕರ ಕರ್ತವ್ಯದ ಜವಾಬ್ದಾರಿಯ ತಿಳುವಳಿಕೆ ಪಡೆದುಕೊಂಡರು. ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.