
ದಿನಾಂಕ 9-2-20 24 ರ ಶುಕ್ರವಾರ 10.30 ಗಂಟೆಗೆ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯದ ಎಸ್ ಎಸ್ ಎಸ್ – ರೆಡ್ ರಿಬ್ಬನ್ ಕ್ಲಬ್ ಯುತ್ ರೆಡ್ ಕ್ರಾಸ್ ವತಿಯಿಂದ ಹೆಚ್ ಐ ವಿ ಹಾಗೂ ಏಡ್ಸ್ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ. ವಾಸಂತಿ ಮೆಡಿಕಲ್ ಆಫೀಸರ್ ಬೆಂಗಳೂರು ಡಾ. ಐಶ್ವರ್ಯ ವಿದ್ಯಾರ್ಥಿಗಳಿಗೆ ಸ್ವಯಂ ಸೇವಕರಿಗೆ ಅರಿವನ್ನು ಮಾಡಿಸುವುದರ ಮೂಲಕ ಸಹಕಾರ ಹಾಗೂ ಪರಿಹಾರವನ್ನು ನೀಡುವ ರೆಡರಿಬ್ಸನ್ ಕ್ಲಬ್ ನ ಕಾರ್ಯಗಳನ್ನು ಪಿಪಿಟಿಯ ಮೂಲಕ – ಜಾಗೃತಿ ಮಾಡಿಸಿದರು. ಶ್ರೀ ಜಗಜ್ಯೋತಿಬಸವೇಶ್ವರ ಸಹಕಾರ ಸಂಘ (ನಿ) ಅಧ್ಯಕ್ಷರಾದ ಶ್ರೀಯುತ ಎಸ್ ಎಸ್ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಾಗ ಮಾತ್ರ ಯುವಜನತೆಗೆ ಮಾನವೀಯ ಮೌಲ್ಯದ ಮಹತ್ವ ತಿಳಿಯುತ್ತದೆ. ಎ೦ದು ಅನಿಸಿಕೆ ವ್ಯಕ್ತಪಡಿಸಿದರು. ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಗರ್ಯಾರೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು ಎಸ್ ಎಸ್ ಎಸ್ ಅಧಿಕಾರಿ ಶ್ರೀಗಿರೀಶ ವೈ ಅವರು ಕ್ರಮಬದ್ಧವಾಗಿ ಸಾಮಾಜಿಕ ಜವಾಬ್ದಾರಿಯಚಟುವಟಿಕೆಯನ್ನು ಯಶಸ್ವಿಯಾಗಿ ನಡೆಯಿಸಿಕೊಟ್ಟರು ಶ್ರೀಗಿರೀಶ ಪಿ ಹೆಚ್ – ಕು ನಿಖಿತಾ ಕು ಕಾವ್ಯ – ಕು ಹಿಂದೂಜಾ ಕು.ರುಕಯ್ಯಾ ತಬಸುಂ. ವಿದ್ಯಾರ್ಥಿ ಸಂಚಾಲಕರಾದ ಕು. ಮಂಜುನಾಥ ಕು.ಸೋನು-ಕು. ಅರ್ಪಿತಾ ಸಮಾರಂಭವನ್ನು ತಮ್ಮ ನಾಯಕತ್ವದಲ್ಲಿ ಆಯೋಜಿಸಿದ್ದರು. ವಿದ್ಯಾರ್ಥಿಗಳು – ಶಿಕ್ಷಕರು – ಸಾರ್ವಜನಿಕರು ರಕ್ತದಾನ ಮಾಡಿದರು.