
ದಿನಾಂಕ 9-3-20 24 ರ ಶನಿವಾರ ಸಂಜೆ 6.00 ಗಂಟೆಗೆ ಬಸವೇಶ್ವರ ನಗರದ ವೀರಶೈವ ವಿಚಾರವೇದಿಕೆ. ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ “ವಚನ ಸಾಹಿತ್ಯದ ಶರಣೆಯರೇ ಪ್ರಪ್ರಥಮ ಮಹಿಳಾ ದಿನಾಚರಣಿಯ ಸಂಸ್ಥಾಪಕರು” ಎಂಬುದನ್ನು ಪ್ರತಿಪಾದಿಸಿದ ಡಾ. ಶೀಲಾದೇವಿಎಸ್ ಮಳೀಮಠರವರಿಗೆ ಬಸವೇಶ್ವರ ಮಹಿಳಾ ಜಾಗೃತಿ ಅಭಿವೃದ್ಧಿ ಸಂಸ್ಥೆ ಹಾಗೂ ವಿಚಾರ ವೇದಿಕೆಯಿಂದ ನೀಡುವಆತ್ಮ ನಿರ್ಭರ ಸ್ತ್ರೀ ಎಂಬ ಗೌರವ ಸನ್ಮಾನಕ್ಕೆ ಪಾತ್ರರಾದರು. ತಮ್ಮ 61ನೇ ವರ್ಷದ ಈ ದಿನದ ಹುಟ್ಟುಹಬ್ಬವೂ -ಆದ್ದರಿಂದ ಇಂತಹ ಗೌರವ ಸನ್ಮಾನದಿಂದ ತಮ್ಮ ಕಾಯಕ ಪ್ರಜ್ಞೆ ಜಾಗೃತವಾಗಿದೆಯಂದು ಪ್ರಾಂಶುಪಾಲರು. ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಡಾ. ಶೀಲಾದೇವಿ ಎಸ್.ಮಳೀಮಠ ಅವರು ಅಭಿಪ್ರಾಯಪಟ್ಟರು – ವೀರಶೈವ ವಿಚಾರ ವೇದಿಕೆಯಅಧ್ಯಕ್ಷರು – ಕಾರ್ಯದರ್ಶಿಗಳು – ಇತರ ಪದಾಧಿಕಾರಿಗಳು – ಶ್ರೀನಿರಂಜನಾರಾಧ್ಯ – ಶ್ರೀರೇಣುಕಾಪ್ರಸಾದ- ಶ್ರೀಮತಿ ಸ್ವಪ್ನ – ಶ್ರೀಮತಿ ಮಮತ – ಡಾ. ಕುಸುಮ ಶಿವಕುಮಾರ – ಡಾ. ದಿವ್ಯ – ಡಾ. ಕುಸುಮ- ಪ್ರೊಶಿವಕುಮಾರ ಎ.ಆರ್ ಹಾಗೂ ಸಮಸ್ತ ಶರಣ ಬಂಧುಗಳು ಉಪಸ್ಥಿತರಿದ್ದು – ಅನೇಕ ಪ್ರಶ್ನೆಗಳ ಮೂಲಕ ನಡೆದ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.