

: ದಿನಾಂಕ 6.4, 2024ರಂದುನಿನಾದಾಲಯ ನಾಟ್ಯಶಾಲೆಯ ವಿದ್ಯಾರ್ಥಿನಿ ಹಾಗೂ ಶೀಲಾದೇವಿ ಎಸ್ ಮಳಿಮಠರವರ ಶಿಷ್ಯೆ ಕು. ದೀಪ್ತಿ ಜೆಎಸ್ ಎಸ್ ಸಭಾಂಗಣದಲ್ಲಿ ರಂಗ ಪ್ರವೇಶ ಪ್ರದರ್ಶಿಸಿದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕುಮಾರಿ ದೀಪ್ತಿಯಲ್ಲಿರುವ ಪರಿಶ್ರಮದ ಮಹತ್ವವನ್ನು ಸಭೆಗೆ ಪರಿಚಯಿಸುತ್ತಾಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿ ಭರತನಾಟ್ಯಕ್ಕೆ ಎರಡು ಕಣ್ಣುಗಳಿದ್ದಂತೆ .ಇವು ಜೊತೆಯಾಗಿದ್ದರೆ. ಮಾತ್ರ ಜ್ಞಾನಶಕ್ತಿ ಯಶಸ್ವಿ ಕಾಣುತ್ತದೆ. ಈ ಮೂರೂ ಶಕ್ತಿ ಹಾಗೂ ಗುಣಗಳು ದೀಪ್ತಿಯಲ್ಲಿ ನಾನು ಕಂಡಿದ್ದೇನೆಂದು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರಾದ ಸ್ವತಃ ನೃತ್ಯಗಾರ್ತಿಯಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಹೆಮ್ಮೆಯಿಂದ ಅಭಿಪ್ರಾಯ ಹಂಚಿಕೊಂಡರು.
ಸುದ್ದಿ ಹಾಗೂ ಜಾಹೀರಾತುಗಾಗಿ. ಸಂಪರ್ಕಿಸಿ
9845085793
7349337989