ದಿನಾಂಕ 12-4- 2024ರ ಶುಕ್ರವಾರ 5-00 ಗಂಟೆಗೆ ರಾಜಾಜಿನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಂರಕ್ಷಣ ರೈನ್ ಬೋ ಹೋಂ ಅನಾಥಾಲಯ ಮಕ್ಕಳಿಂದ ಸಾಧಕರಾದ ಪ್ರಾಂಶುಪಾಲೆ ಡಾ ಶೀಲಾದೇವಿಎಸ್ ಮಳಿಮಠ ಅವರಿಗೆ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯ್ತು – ನವೀನ ಗಂಗಪ್ಪ ಹಳ್ಳಿಯವರ ಅಧ್ಯಕ್ಷತೆಯಲ್ಲಿ ರಾಜಶೇಖರ ಕಾರ್ಯದರ್ಶಿಗಳ ಸಮ್ಮಖದಲ್ಲಿ ಸಾಧಕರಿಗೆ ಸನ್ಮಾನ – ಶಿಕ್ಷಣ ಮತ್ತು ಸಮಾಜಸೇವೆಗಾಗಿ ಡಾ. ಶೀಲಾದೇವಿ ಎಸ್ ಮಳಿಮಠ ರವರ ನಿರಂತರ ಪರಿಶ್ರಮಕ್ಕಾಗಿ ಅವರನ್ನು ಗುರ್ತಿಸಿ ಪರಿಶೀಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಇವರು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಸಾಧನೀಯ ಹೆಜ್ಜೆಗಳು ಮಾಡುವಂತಾಗಲಿ ಎಂದು ಹಾರೈಸೋಣ

Leave a Reply

Your email address will not be published. Required fields are marked *