
ದಿನಾಂಕ 15- 4 – 2024ರ ಸೋಮವಾರ 11-00 ಗಂಟೆಗೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾದ ನಮ್ಮ ನಡೆ ಮತಗಟ್ಟೆಯ ಕಡೆ – ಜಾಗೃತಿ ಅಭಿಯಾನದಲ್ಲಿ ಅನುದಾನಿತ ಕಾಲೇಜುಗಳ ಇಎಲ್ ಸಿ ಜಿಲ್ಲಾ ಸಂಚಾಲಕರಾದ ಡಾ. ಶೀಲಾ ದೇವಿ ಎಸ್ ಮಳೀಮರ ಪ್ರಾಂಶುಪಾಲರು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಸಕ್ರೀಯವಾಗಿ ಪಾಲ್ಗೊಂಡು ವಿದಾರ್ಥಿಗಳಿಗೆ ಮತದಾನ ಜಾಗೃತಿಯ ಶ್ಲೋಗನ್ನುಗಳನ್ನು ಹೇಳಿಸಿ ಅರಿವು ಮೂಡಿಸಿದರು ಇಎಲ್ ಸಿ ಸಂಚಾಲಕರಾದ ಕು.ನಿಖಿತಾ. ವಿದ್ಯಾರ್ಥಿ ಅಂಬಾಸಿಡರ ಮಂಜುನಾಥ ಉಪಸ್ಥಿತರಿದ್ದ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕುರಿಷಿಕಾ ಕು. ಕಾವ್ಯ ಎಂ-ಕು.ನಿಖಿತಾ ಪ್ರಾರ್ಥನೆ ಸಲ್ಲಿಸ. ಸಭೆಗೆ ಶುಭ ಕೋರಿದರು.