
: ಬೆಂಗಳೂರು ರಾಜಾಜಿನಗರ
ಇಂಡಕ್ಷನ್ ಕಾರ್ಯಕ್ರಮದದ 5 ನೇ ದಿನವಾದ 5-8 – 2024ರ ಸೋಮವಾರ ಸೋಮವಾರದಂದು ಎಂಇಎಸ್ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಶ್ರೀಮತಿ ರೋಹಿಣಿ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸಹಾಯಕ ಸೇವೆಗಳಾದ ಎನ್ಎಸ್ಎಸ್ – ರೆಡ್ಕ್ರಾಸ್ ಕನ್ನಡ ಸಂಘ – ರಾಗಿಂಗ್ ದೌರ್ಜನ್ಯ ಸಂಘ ಸಾಂಸ್ಕೃತಿಕ ಸಂಘ ಸಂಶೋಧನಾ ಕೇಂದ್ರ – ಆಪ್ತ ಸಮಾಲೋಚನ – ಇತ್ಯಾದಿ ಶೈಕ್ಷಣಿಕ ಸಹಕಾರ ಸೇವೆಗಳು ಕಾನೂನು ಬದ್ಧ ಹಾಗೂ ವ್ಯಕ್ತಿತ್ವ ನಿರ್ಮಾಣದ ದಾರಿದೀಪ ಎ೦ದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು – ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳೀಮಠ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಸಹಕಾರ ಸೇವೆಗಳು ಕಾಲೇಜಿನ ಅಭಿವೃದ್ಧಿಗೂ ವಿದಾರ್ಥಿಗಳ ಬೆಳವಣಿಗೆಗೂ ಉತ್ತಮವಾದ ಪ್ರಗತಿದಾಯಕ ಮಾಧ್ಯಮ ಎ೦ದು ಸಹಯೋಗ ಸಂಘಗಳ ಪ್ರಾಮುಖ್ಯತೆ ತಿಳಿಸಿದರು. ಸಂಚಾಲಕರಾದ ಶ್ರೀಗಿರೀಶ ವೈ-ಕು.ನಿಖಿತಾ ಪ್ರಾರ್ಥನೆ ಮಾಡಿದ ಕುಪದ್ಮಿನಿ ನಿರೂಪಣೆ ಮಾಡಿದ ಶ್ರೀ ರಾಜಗೋಪಾಲ್ ಕು. ಅನ್ನ ಪೂರ್ಣ – ಸ್ವಾಗತ ಕೋರಿದ ಶ್ರೀಗಿರೀಶ ಪಿ ಹೆಚ್ -ಕು.ಐಶ್ವರ್ಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.