ಯಲಹಂಕ

ದಿನಾಂಕ 22 8 24ರಂದು ಗುರುವಾರ ದಿನ ಪಂಚಮುಖಿ ಮುಖ್ಯಪ್ರಾಣ ಸೇವಾ ಟ್ರಸ್ಟ್ ವತಿಯಿಂದ ಮರಳಗುಂಟೆ ಸ್ವಂತ ಜಮೀನಿನಲ್ಲಿ ಅಂದರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ ಕಟ್ಟಲು ಸ್ವಂತ ಜಾಗವನ್ನು ಖರೀದಿ ಮಾಡಿರುತ್ತಾರೆ ಈ ಜಾಗದಲ್ಲಿ ಪಂಚಮುಖಿ ಮುಖ್ಯಪ್ರಾಣ ಸೇವಾ ಟ್ರಸ್ಟ್ ರಾಯರ ಪೂಜಾರದನ. ಬಹಳ ವಿಜೃಂಭಣೆಯಿಂದ ನೆರವೇರಿತು

ಈ ಕಾರ್ಯಕ್ರಮದಲ್ಲಿ ಎಲ್ಲಾ ರಾಯರ ಭಕ್ತರು ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿ ದೇವರ ಪಾದಕ್ಕೆ ಪಾತ್ರರಾದರು ಅತಿ ಶೀಘ್ರದಲ್ಲಿ ದೇವಸ್ಥಾನವನ್ನು ಕಟ್ಟಲು ಎಲ್ಲರೂ ಆಶೀರ್ವಾದ ಪಡೆದರು ಅತಿ ಬೇಗನೆ ದೇವಸ್ಥಾನ ನಿರ್ಮಾಣವಾಗಿ ಭಕ್ತರಿಗೆ ಸಕಲ ಆಯಸ್ಸು ಆರೋಗ್ಯ ನೀಡಲಿ ಈ ಸ್ಥಳದಲ್ಲಿ ರಾಯರ ಆರಾಧನೆ ನಡೆಯಲಿ ಎಂದು ಬಂದಂತಹ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗೆ ಬೇಡಿಕೊಂಡರು ಅತಿ ಶೀಘ್ರದಲ್ಲಿ ಭಕ್ತರ ಆಸೆ ಈಡೇರಿಲಿ

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

ಆರ್ ಹನುಮಂತು

9845085793

7349337989

9035282296

Leave a Reply

Your email address will not be published. Required fields are marked *