
ದಿನಾಂಕ 15-9, 2024 ರ ಭಾನುವಾರ 9.00 ಗಂಟೆಗೆ ವಿಧಾನಸೌಧದ ಅವರಣದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದ ಪ್ರಜಾಪ್ರಭುತ್ವ ಹಬ್ಬದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಮಾನವ ಸರಪಳಿಯ ಮೂಲಕ ಅಂತರರಾಷ್ಟ್ರೀಯ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದ ಸಂಚಾಲಕರಾಗಿ ಶ್ರೀಗಿರೀಶ ಪಿ ಹೆಚ್ … ಸಂಯೋಜಕರಾಗಿ. ಶ್ರೀಮತಿ ಭವ್ಯ … ಪಿ.. ಕು.ಶಶಿಕಾಂತ .ಕು.ಪದ್ಮಿನಿ. ಎನ್ ಎಸ್ಎಸ್ ಘಟಕದ ಸ್ವಯಂ ಸೇವಕರಿಗೆ ರಾಜ್ಯಶಾಸ್ತ ವಿಭಾಗ ಹಾಗೂ ಕನ್ನಡ ಸಂಘ ದ ವಿದ್ಯಾರ್ಥಿನಿಯರಿಗೆ ಹಾರ್ದಿಕ ಅಭಿನಂದನೆಗಳು