







ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜೀದ್ ಜನ್ಮದಿನ :
ಯಲಹಂಕ ಕಾಂಗ್ರೆಸ್ ಮುಖಂಡರಿಂದ ಶುಭ ಹಾರೈಕೆ :
ಯಲಹಂಕ : ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ವಾಜೀದ್ ರವರ ಜನ್ಮದಿನದ ಪ್ರಯುಕ್ತ, ಯಲಹಂಕ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರದ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಬ್ದುಲ್ ವಾಜೀದ್ ರವರ ಅಭಿಮಾನಿಗಳು, ಸ್ನೇಹಿತರು ಅವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೇಶವರಾಜಣ್ಣ,ಕೆಪಿಸಿಸಿ ಸದಸ್ಯರಾದ ಎಸ್.ಬಿ.ಬಾಷಾ, ರಾಜಕುಮಾರ್, ಶಶಿಕುಮಾರ್, ಸೋಲದೇವನಹಳ್ಳಿ ವೆಂಕಟೇಶ್, ಕೆಪಿಸಿಸಿ ರಾಜ್ಯ ವಕ್ತಾರರಾದ ಮಂಜುನಾಥ್ ಅದ್ದೆ, ಯಲಹಂಕ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಶ್ರೀನಿವಾಸ್, ಯಲಹಂಕ ನಗರ ಬ್ಲಾಕ್ ಅಧ್ಯಕ್ಷ ರವಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎನ್.ಎಂ.ಶ್ರೀನಿವಾಸ್, ಶ್ರೀಧರ್, ನಾಗರಾಜ್, ಮಾಜಿ ಬಿಬಿಎಂಪಿ ಸದಸ್ಯೆ ಪದ್ಮಾವತಿ ಅಮರನಾಥ್, ಜಿ.ಪಂ.ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ, ಯಲಹಂಕ ಬ್ಲಾಕ್ ಎಸ್ಸಿ ಘಟಕದ ಮಾಜಿ ಅಧ್ಯಕ್ಷ ಸುರೇಶ್ ಮೃತ್ಯುಂಜಯ, ಕಾಂಗ್ರೆಸ್ ಮುಖಂಡರಾದ ಸಿಂಗನಾಯಕನಹಳ್ಳಿ ಎ.ರಮೇಶ್, ಮಂಜುನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರಿದ್ದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ
ಆರ್ ಹನುಮಂತು.
public power
R Hanumanthu
Kogilu layout Yelahanka
9845085793
7349337989