Category: Blog

Your blog category

ಪಬ್ಲಿಕ್ ಪವರ್. ****”””””**”ವಿದುಷಿ ಅದಿತಿ ಅಶೋಕ್ ಅವರ ಅದ್ಭುತ ನೃತ್ಯ ಸಂಯೋಜನೆ

ಬೆಂಗಳೂರು, ನವಂಬರ್ 27, 2023: ಜಯನಗರದ ವಿವೇಕ ಸಭಾಂಗಣದಲ್ಲಿ 25ನೇ ನವೆಂಬರ್ 2023, ಶನಿವಾರದಂದು ಸಂಜೆ ನಡೆದ “ಶ್ರೀ ಕೃಷ್ಣತುಲಾಭಾರ” ನೃತ್ಯ ರೂಪಕ ಕಲೆ ಹಾಗು ಶಾಸ್ತ್ರೀಯ ನೃತ್ಯದ ಅದ್ಭುತ ಸಮಾಗಮವಾಗಿತ್ತು. ವಿದುಷಿ ಸಿಂಧುಆರ್.ಹೆಗಡೆ ಅವರ ಮನಮೋಹಕ ಪ್ರದರ್ಶನವು ತಮ್ಮ ಗುರುಗಳಾದ…

ಪಬ್ಲಿಕ್ ಪವರ್. *”*””””””””””””ದಿನಾಂಕ 25-11. 2023ರ ಶನಿವಾರ 11.00 ಗಂಟೆಗೆ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎಸ್ ಎಸ್ ಎಸ್ ಘಟಕವು ಪ್ರಾಂಶುಪಾಲರಾದ ಡಾ.ಶೀಲಾದೇವಿಎಸ್ ಮಳೀಮಠರವರ ಮಾರ್ಗದರ್ಶನದಲ್ಲಿ ಸ್ವಯಂ ಸೇವಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೊ ವೈ.ಗಿರೀಶ ಅವರ ನೇತೃತ್ವದಲ್ಲಿ ನಮ್ಮ ಬೆಂಗಳೂರು ನಮ್ಮ ಕಂಬಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಐತಿಹಾಸಿಕ ದೇಸಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪಾಲ್ಗೊಂಡು ಕಂಬಳದ ಮೂಲಕ ಸ್ವಯಂ ಸೇವಾ ಪ್ರಕ್ರಿಯೆ -ಪ್ರಾಣಿ ಪರಿಸರದ ಪ್ರೀತಿ – ಸ್ಪರ್ಧೆಯ ವಿವಿಧ ಮುಖಗಳನ್ನು ತಿಳಿಯುವುದರ ಮೂಲಕ ಕೋಣ – ಅವುಗಳ ವೈವಿಧ್ಯತೆ ಅವುಗಳ ಆಹಾರ – ಕೋಣಗಳ ತರಬೇತಿ – ಕೋಣಗಳ ವ್ಯಾಯಾಮ -ಇತ್ಯಾದಿಗಳ ಬಗ್ಗೆ ತಮ್ಮ ಸೇವಾ ವ್ಯಕ್ತಿತ್ವವನ್ನು ಅಭಿವೃದ್ಧಿ ಪಡಿಸಿಕೊಂಡರು

ಪಬ್ಲಿಕ್ ಪವರ್. ***************ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಪ್ರಾಂಶುಪಾಲರು ಡಾ. ಶೀಲಾದೇವಿ ಎಸ್ ಮಳಿಮಠ. ಕಾಲೇಜು ಶಿಕ್ಷಣ ಇಲಾಖೆಯ ಇಎಲ್ ಸಿ ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾವಾರು ಸಂಚಾಲಕರು/ ನೋಡಲ್ ಅಧಿಕಾರಿಯಾಗಿ ನೇಮಕ

ದಿನಾಂಕ 23 – 11 – 2023ರಂದು ಕಾಲೇಜು ಶಿಕ್ಷಣ ಇಲಾಖೆಯ ಇ. ಎಲ್. ಸಿ ಘಟಕದ ಬೆಂಗಳೂರು ನಗರ ಜಿಲ್ಲೆ ಬಿಬಿಎಂಪಿ ವ್ಯಾಪ್ತಿಯ ಅನುದಾನಿತ ಕಾಲೇಜು ಬಿಎಡ್ – ಕಾನೂನು – ಚಿತ್ರಕಲಾ ಕಾಲೇಜು ಮತದಾನ ಸಾಕ್ಷರತೆಯ ಹಲವಾರು ಅರಿವು…

ಪಬ್ಲಿಕ್ ಪವರ್. 9845085793***************. ,,,ಕನ್ಡಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ, ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)

ರಮೇಶ್ (ಜಯಸಿಂಹ) ನೇತೃತ್ವದಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ನೆಡೆಸಲಾಯಿತ್ತು ಕಾರ್ಯಕ್ರಮ ಯಶಸ್ವಿಗೊಂಡಿತು ಈ ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ ಜಿ.ಡಿ ಮುರಳಿ ರವರು ಕಾರ್ಯಕಾರಿ ಸಮಿತಿ ಅಧ್ಯಕ್ಷರು ದೇವರಾಜು ರಾಜ್ಯ ಸಹ ಉಪಾಧ್ಯಕ್ಷರು ರಾಘವೇಂದ್ರ…

Public power. 9845085793. ********************ಯಲಹಂಕ ಕುವೆಂಪು ನಗರ. ಸರಳ ಮದುವೆ ಸುಖ ಜೀವನ
ನಾಲ್ಕು ಸಾಮೂಹಿಕ. ಜೋಡಿಗಳ ಮದುವೆ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ಟಿ ಟಿ ಡಿ ಸದಸ್ಯರು ಇವರ ಆಶೀರ್ವಾದದೊಂದಿಗೆ

ಯಲಹಂಕ ಕುವೆಂಪು ನಗರ. ನಾಲ್ಕು ಜೋಡಿಗಳ ಮದುವೆ ನೆರವೇರಿತ್ತು ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಅನೇಕ ಗಣ್ಯರು ಎಸಿ ಮುನಿಕೃಷ್ ಪ ಶಫಿ ಉಲ್ಲಾಖಾನ್ ವಾರ್ಡ್ ಅಧ್ಯಕ್ಷರು ಉಸ್ಮಾನ್. ಗಂಗಾಧರ. ಅಧ್ಯಕ್ಷರು ಡಾಕ್ಟರ. ಬಿ ಆರ. ಅಂಬೇಡ್ಕರ. ದಲಿತರ ಪೌರ ಕಾರ್ಮಿಕರ ಸಂಘ.…

ಪಬ್ಲಿಕ್ ಪವರ್. “””””””””” ಭಾರ್ಗವ್ ಹೆಚ್ ಸಿ, ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕ ಮತ್ತು ನಟ/ರಂಗಭೂಮಿ ಕಲಾವಿದರಾಗಿ ಹೆಸರು ಮಾಡುತ್ತಿರುವ ಬಹುಮುಖ ಪ್ರತಿಭೆಯ ಕಲಾವಿದ. .

ನಾಡಿನ ಪ್ರಖ್ಯಾತ ಕರ್ನಾಟಕ ಸಂಗೀತಗಾರರು ಮತ್ತು ಝೀ ಟಿವಿಯ ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಮಾರ್ಗದರ್ಶಿಗಳಾಗಿರುವ ಗುರು ಡಾ. ಸುಚೇತನ್ ರಂಗಸ್ವಾಮಿ ಅವರ ಶಿಷ್ಯರಾಗಿರುತ್ತಾರೆ. ಭಾರ್ಗವ್ ಅವರು ಅಪ್ರತಿಮ ಕರ್ನಾಟಕ ಸಂಗೀತಗಾರರಾದ, ಕರ್ನಾಟಕ ಕಲಾಶ್ರೀ ಪುಸ್ತಕಂ ರಾಮ ರವರ…