Month: August 2023

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು ಕೊಡಗೆ ದಾನಿಗಳ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ 77 ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯಿತು ಪ್ರೌಢಶಾಲೆಯ ಶಿಕ್ಷಕರಾದ ಶ್ರೀಮತಿ ಸೀಮಾ ಕುಲಕರ್ಣಿಯ ರವರ ಅಧ್ಯಕ್ಷತೆ ನಡೆಸಿದರು ಕಾರ್ಯಕ್ರಮದ ದಾನಿಗಳಾದ ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ ನರಸಿಂಹಮೂರ್ತಿ ಅಗ್ರಹಾರ ಗೋಕುಲದಡ್ಡಿ ವಾರ್ಡ್ ಅಧ್ಯಕ್ಷರು ಅಗ್ರಹಾರ ಬಡಾವಣೆ ಯುವ ಮುಖಂಡರು ಪದ್ಮನಾಭ ಮೋಹನ್ ಬಾಬು ಶ್ರೀನಿವಾಸ್ ಎರಡು ಶಾಲೆಗಳಿಗೆ ಗುರುತಿನ ಚೀಟಿ ಬೆಲ್ಟ್ ಗಳನ್ನು ಉಚಿತವಾಗಿ ಆನಂದ್ ಮಾಸ್ಟರ್ ಹಂಚಿಕೆಯೊಂದಿಗೆ ಕಾರ್ಯಕ್ರಮ ಬಹಳ ಯಶಸ್ವಿಗೊಳಿಸಿತ್ತು ಸುತ್ತಮುತ್ತಲಿನ ಗ್ರಾಮದ ಭಾಗವಹಿಸಿ ಮುನಿಸ್ವಾಮಿ ಒಡೆಯರ್ ವಿತರಿಸಿದರು ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಎರಡು ಶಾಲೆಗಳ SDMC ಅಧ್ಯಕ್ಷರುಗಳು ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಭದ್ರನಾಯಕರವರು ಉಪಸ್ಥಿತ ಇದ್ದರು ಹಿರಿಯ ಶಿಕ್ಷಕರ ಶ್ರೀಮತಿ ಕೃಷ್ಣವೇಣಿ ಬಾಯಿ ಸ್ವಾಗತಿಸಿದರು ಸಹ ಶಿಕ್ಷಕರಾದ ದಿನೇಶ್ ಎಂ ಜಿ ನಿರೂಪಿಸಿದರು ಶ್ರೀಮತಿ ವಸಂತ ರವರು ವಂದಿಸಿದರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಳು ಶಾಲೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ರಂಜಿಸಿದರು ಸಿಹಿ ತಿಂಡಿ ಹಂಚಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿ ಆಯ್ತು

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆ

ಸ್ವತಂತ್ರ ದಿನಾಚರಣೆ ಯಲಹಂಕ ಅಗ್ರಹಾರ ಬಡಾವಣೆಯಲ್ಲಿ 77ನೇ ಸ್ವತಂತ್ರ ದಿನಾಚರಣೆಯ ಕಾರ್ಯಕ್ರಮ ಸರ್ಕಾರಿ ಪ್ರಾಥಮಿಕ ಮಾದರಿ ಪಾಠಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಅಗ್ರಹಾರ ಬಡಾವಣೆ ಉತ್ತರ ವಲಯ ನಾಲ್ಕು ಯಲಹಂಕ ಬೆಂಗಳೂರು ಉತ್ತರ ಜಿಲ್ಲೆ. ಇಲ್ಲಿ ಎರಡು ಶಾಲೆಯ ಸಹಯೋಗದಲ್ಲಿ ಮುತ್ತು…

ಮಾಧ್ಯಮ ಮಾಹಿತಿ:

ದಕ್ಷಿಣ ವಲಯ ಆಯುಕ್ತರಿಂದ ವ್ಯಾಪ್ತಿಯ ಬೃಹತ್ ನೀರುಗಾಲವೆಗಳನ್ನು ಪರಿಶೀಲನೆ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಬರುವ ಬೃಹತ್ ನೀರುಗಾಲುವೆಗಳ ಬಳಿ ಅಗತ್ಯ ಕಾಮಗಾರಿಗಳನ್ನು ಕೈಗೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ವಲಯ…

ಹುಟ್ಟುವಾಗ ವಿಶ್ವಮಾನವರು-ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ: ಕುವೆಂಪು ಮಾತು ಪ್ರಸ್ತಾಪ

ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ ಬೆಂಗಳೂರು, ಆ14: ಅಧಿಕಾರಕ್ಕಾಗಿ ರಾಜಕೀಯ ಅಲ್ಲ. ಸೇವಾ ಮನೋಭಾವ ಇದ್ದವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ…

97 ವರ್ಷದ ಇಂಜಿನಿಯರ್ ವಿನೂತನ ಪ್ರಯತ್ನ :

ಡೆವಲಪ್ಮೆಂಟ್ ಆಫ್ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಪುಸ್ತಕ ಬಿಡುಗಡೆ : ಬ್ಯಾಟರಾಯನಪುರ : ಕ್ಷೇತ್ರದ ನವರತ್ನ ಅಗ್ರಹಾರ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಮತ್ತು ಆಳವಾದ ಅಧ್ಯಯನ ನಡೆಸಿರುವ…

ಮಾಧ್ಯಮ ಮಾಹಿತಿ:

ಬಿಬಿಎಂಪಿ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನಲ್ಲಿ ವಿಐಟಿಯು ಮತ್ತು ಇಸ್ರೋ ವತಿಯಿಂದ “ಸಂಚಾರಿ ವಿಜ್ಞಾನ ಪ್ರದರ್ಶನ”: ಸ್ವಾತಂತ್ರೋತ್ಸವದ ಅಂಗವಾಗಿ ಪಾಲಿಕೆಯ ಮತ್ತಿಕೆರೆ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ(VITU) ಹಾಗೂ ಬಾಹ್ಯಾಕಾಶ ಇಲಾಖೆ(ISRO) ವತಿಯಿಂದ ಏರ್ಪಡಿಸಿದ್ದ “ಸಂಚಾರಿ…

ಮಾಧ್ಯಮ ಮಾಹಿತಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್ ಗಳನ್ನು ನಿಯಮಾನುಸಾರ ತೆರವುಗೊಳಿಸುವ ಬಗ್ಗೆ ಮುಖ್ಯ ಆಯುಕ್ತರಿಂದ ಆದೇಶ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್, ಬ್ಯಾನರ್ಸ್, ಫ್ಲಾಗ್, ಬಂಟಿಂಗ್ಸ್ ಸೇರಿದಂತೆ ಇತ್ಯಾದಿಗಳನ್ನು ನಿಯಮಾನುಸಾರ ತೆರವುಗೊಳಿಸಿ ಅಂತಹವರ ವಿರುದ್ಧ…