
: ದಿನಾಂಕ 16.10, 2024 ರಿಂದ 22-10-2024 ರ ವರೆಗೆ ಹಳೆನಿಜಗಲ್ ಗ್ರಾಮ ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕ ಮತ್ತು ಗಾಂಧಿ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗಾಂಧಿತತ್ವ ಪ್ರಣೀತ ಯುವ ನಾಯಕತ್ವ ಶಿಬಿರದಲ್ಲಿ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರದ ಎನ್ಎಸ್ಎಸ್ ಸ್ವಯಂಸೇವಕಿಯರಾದ ಕು.ಚೈತ್ರ ಕು.ಚಂದನ… ಕುತನುಶ್ರೀ… ಕು..ಐಶ್ವರ್ಯಮೇರಿ ಕು. ಮೋನಿಕಾ ಡಿ ಎಸ್ .. ಕು.ವೀಣಾ ಪ್ರಥಮ ಬಿಕಾಂ ಮತ್ತು ಪ್ರಥಮ ಬಿಎ ವಿದ್ಯಾರ್ಥಿನಿಯರು ನಾಯಕತ್ವ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಜ್ಯಮಟ್ಟದ ನಾಯಕತ್ವ ತರಬೇತಿಯ ಪ್ರಮಾಣ ಪತ್ರ ಪಡೆದಿರುತ್ತಾರೆ.. ಇವರಿಗೆ ಆಡಳಿತ ಮಂಡಳಿ.. ಕಾಲೇಜು . ಪ್ರಾಂಶುಪಾಲರು.ಎನ್ ಎಸ್ ಎಸ್ ಅಧಿಕಾರಿ ಶ್ರೀಗಿರೀಶ ವೈ ಹಾಗೂ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ