ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)
ರಾಜ್ಯ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷರಾದ
ರಮೇಶ್ ಶಾರದ ರವರ ನೇತೃತ್ವದಲ್ಲಿ ದಿನಾಂಕ 24-11-2024 ರಂದು ಭಾನುವಾರ
ಕರುನಾಡ ಸಂಭ್ರಮ ಮೂರನೇ ವರ್ಷದ
ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತ್ತು ಕಾರ್ಯಕ್ರಮದಲ್ಲಿ
ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮಿ ಜೀ ಯವರು ಶ್ರೀಮಾನ್ ಅಂದಾನಪ್ಪ ನವರು
ಹಳ್ಳಿ ಕಾರು ಒಡೆಯ ವರ್ತೂರು ಸಂತೋಷ್ ರವರು ಶ್ರೀ ಮಾನ್ ಮಂಜುಳಾ ನಾರಯಣಸ್ವಾಮಿ ಯವರು . ನಿರಾಶ್ರಿತರ ಆಶ್ರಮದ
ಪ್ರಶಾಂತ್ ಚಕ್ರವರ್ತಿ ಯವರು.
ಜನಧ್ವನಿ ನಿರಾಶ್ರಿತರ ಆಶ್ರಮದ ಮಹೇಶ್ ರವರು ಹಾಗೂ ಪಬ್ಲಿಕ್ ಪವರ್ ಟಿವಿ ಸಂಪಾದಕರಾದ
ಹನುಮಂತು ರವರು ಮತ್ತು ಬಯಲು ಸಿಂಹ
ದಿನ ಪತ್ರಿಕೆ ಯ ಸಂಪಾದಕರು
ಹಲವಾರು ಗಣ್ಯವ್ಯಕ್ತಿಗಳು ಹಾಗೂ
ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು
ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದರು
ಈ ಕಾರ್ಯಕ್ರಮ. ತಿಮ್ಮರಾಯಪ್ಪ ಮದ್ದೂರಪ್ಪ ಬಡಾವಣೆ . ಲಗ್ಗೆರೆಯಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನೆಡೆಸಲಾಯಿತ್ತು !

Leave a Reply

Your email address will not be published. Required fields are marked *