





ಮದ್ದೂರು ಸುದ್ದಿ. ಉದ್ಘಾಟನಾ ಸಮಾರಂಭ
ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ
ರಾಜ್ಯ ಸಮಿತಿ ವತಿಯಿಂದ ದಿನಾಂಕ 08/12/2024 ರಂದು ಭಾನುವಾರ ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆ. ಘಟಕ ಉದ್ಘಾಟನಾ ಸಮಾರಂಭ ಅಯೋಜಿಸಲಾಯಿತ್ತು ಈ ಕಾರ್ಯಕ್ರಮಕ್ಕೆ ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ರಮೇಶ್ ಶಾರದ ರವರು ಹಾಗೂ ರಾಜ್ಯ ಸಮಿತಿಯ ಕಾರ್ಯಕರ್ತರು ಮತ್ತು ಊರಿನ ಗಣ್ಯವ್ಯಕ್ತಿಗಳು ಮುಖ್ಯಸ್ಥರು ಭಾಗವಹಿಸಿ. ಎಲ್ಲರೂ ಶುಭ ಕೋರಿದರು