ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಬಸವೇಶ್ವರ ವಾಣಿಜ್ಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ದಿನಾಂಕ 28 12, 2024ರ ಶನಿವಾರದಂದು ಬಯಲು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಸ್ಥಿಕ ಸೇವಾ ಚಟುವಟಿಕೆಗಳು ಸ್ವಯಂ ಸೇವಕರನ್ನು ಸಾಮಾಜಿಕವಾಗಿ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಅತೀ ಮುಖ್ಯ ಪಾತ್ರವಹಿಸುತ್ತವೆ ಇಂತಹ ಸೇವೆಗಳು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಆದರ್ಶಗಳ ಬಗ್ಗೆ ಅರಿವು ಮೂಡಿಸುತ್ತವೆ. ಎ೦ದು ಪ್ರಾಂಶುಪಾಲರಾದ ಡಾ ಶೀಲಾ ದೇವಿ ಎಸ್ ಮಳೀಮಠ ರವರು ತಿಳಿಸಿದರು. ಶ್ರೀ ವೆಂಕಟೇಶಜಿಗರಿ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀಗಿರೀಶ್ ಪಿ ಹೆಚ್ … ಕು. ನಂದಿನಿ ಕು. ಭವ್ಯಾ ಶ್ರೀಗಿರೀಶ್ ವೈ ಸಂಯೋಜಕರಾಗಿಕಾರ್ಯನಿರ್ವಹಿಸಿದರು. ಶರಣಪ್ಪ.. ಶೃತಿ.. ನವೀನ್ ವಿದ್ಯಾರ್ಥಿ ಸಂಚಾಲಕರು ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *