ಬೆಂಗಳೂರು ಸುದ್ದಿ

29 12- 2024ರ ವಿಶ್ವಮಾನವ ದಿನಾಚರಣೆಯನ್ನು ಬಸವೇಶ್ವರ ವಾಣಿಜ್ಯ ಕಲಾ ಮತ್ತುವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಂಚಾಲಕರಾದ ಶ್ರೀಗಿರೀಶ್ ಪಿ ಹೆಚ್ ಅವರು ಕಾಲೇಜಿನ ಶ್ರೀ ಬಸವೇಶ್ವರ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳೀಮಠ ರವರು ಮಾತನಾಡಿ ಕುವೆಂಪುರವರ ಸಾಹಿತ್ಯದ ಅಸ್ಮಿತೆ ಸೌಹಾರ್ದತೆ ಹಾಗೂ ಪ್ರೇಮ ಜೀವನ ಎಂದು ವಿಶ್ಲೇಷಿಸಿದರು. ಸಂಚಾಲಕರಾದ ಶ್ರೀಗಿರೀಶ ಪಿಹೆಚ್ ರವರು ಕುವೆಂಪುರವರ ಜೀವನ ಪ್ರೀತಿ ವಿವರಿಸಿದರು. ಕನ್ನಡ ವಿದ್ಯಾರ್ಥಿಗಳು ಕುವೆಂಪುರವರ ಕಾವ್ಯ ಪಠಿಸಿದರು ಕುಪದ್ಮಿನಿ… ಶಾಂಭವಿ ಭಟ್.. ಅನ್ನ ಪೂರ್ಣ.. ಭವ್ಯಾ . . ಶಶಿಕಾಂತ.. ನಂದಿನಿ ಸಹಾಯಕ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕರಾದ ಶರಣಪ್ಪ ಬಿಎ.. ನವೀನ್ ಕುಮಾರ್ ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 28-12 -2024 ರಂದು ವಿದ್ಯಾರ್ಥಿಗಳು ಕವಿಗೋಷ್ಠಿ ಆಯೋಜಿಸಿದರು.

Leave a Reply

Your email address will not be published. Required fields are marked *