ಯಲಹಂಕ ಕಣ್ಣೂರು

ಭಾರತೀಯ ಜನತಾ ಪಾರ್ಟಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಹೆಚ್. ಎಸ್. ಪಿಳ್ಳಪ್ಪ (ಕಬ್ಬಡಿ) ಅವರಿಗೆ ಅಭಿನಂದನೆಗಳು.

ನಿಮ್ಮ ಸಾರಥ್ಯದಲ್ಲಿ ಸಂಘಟನೆಯ ಕಾರ್ಯ ಇನ್ನಷ್ಟು ಹೆಚ್ಚಾಗಲಿ ಎಂದು ಕಣ್ಣೂರು ವಾರ್ಡ್ ಮತ್ತು ಕಣ್ಣೂರು ಶಕ್ತಿ ಕೇಂದ್ರದ ಎಲ್ಲಾ ಪದಾಧಿಕಾರಿಗಳಿಂದ ಅಭಿನಂದನೆಗಳು

Leave a Reply

Your email address will not be published. Required fields are marked *