







ಕರ್ನಾಟಕ ಸಮತಾವಾದ ಭೀಮ್ ಸೇನೆ (ರಿ)
ಕರ್ನಾಟಕ ಸಮತಾವಾದ ಭೀಮ್ ಸೇನೆ (ರಿ) ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ (ರಿ) ರಾಜ್ಯ ಸಮಿತಿ ವತಿಯಿಂದ ದಿನಾಂಕ 17-02-2025 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ಅವಹೇಳನ ಮಾತಿನಿಂದ ಅವಮಾನಿಸಿದ ….
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರನ್ನ ರಾಜಿನಾಮೆಗೆ ಆಗ್ರಹಿಸಿ
” ಬೃಹತ್ ಪ್ರತಿಭಟನೆ ” ಯನ್ನು ರಾಜ್ಯಾಧ್ಯಕ್ಷರಾದ ಎಲ್ .ಎಮ್ ರಮೇಶ್ (ಜಯಸಿಂಹ ) ರವರ
ಮತ್ತು ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶಾರದ ಸಿ ಎಂ
ರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ತಾಲ್ಲೂಕು ಶಾಖೆಯ ಬೆಂಬಲದೊಂದಿಗೆ
ಫ್ರೀಡಂ ಪಾರ್ಕ್ ನಲ್ಲಿ
ಪ್ರತಿ ಭಟನೆಯನ್ನು ನೆಡೆಸಲಾಯಿತ್ತು !