ರುದ್ರಮೂರ್ತಿ ಎನ್ ಎಂ

ಹುಟ್ಟುಹಬ್ಬದ ಸಂಭ್ರಮ
ಯಲಹಂಕ ಉಪನಗರ ಸುದ್ದಿ ಶ್ರೀ ಜ್ಞಾನ ಜ್ಯೋತಿ ಸೌಹಾರ್ದ ಸಹಕಾರಿ ನಿಯಮಿತ ಯಲಹಂಕ ಉಪನಗರ ಅಧ್ಯಕ್ಷರಾದ ರುದ್ರಮೂರ್ತಿ ಎನ್ ಎಂ ರವರ ಹುಟ್ಟುಹಬ್ಬವನ್ನು ಸಂಸ್ಥೆಯ ಎಲ್ಲಾ ನಿರ್ದೇಶಕರು. ಆತ್ಮೀಯ ಬಂದು ಮಿತ್ರರು .ಕೂಡಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು . ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು  ಅಧ್ಯಕ್ಷರಾದ ರುದ್ರಮೂರ್ತಿ ಎನ್ ಎಂ.ರವರಿಗೆ ಶುಭ ಕೋರಿದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthu kogilu layout Yelahanka Bangalore

9845085793

7349337989

Leave a Reply

Your email address will not be published. Required fields are marked *