ರುದ್ರಮೂರ್ತಿ ಎನ್ ಎಂ














ಯಲಹಂಕ ಉಪನಗರ ಸುದ್ದಿ ಶ್ರೀ ಜ್ಞಾನ ಜ್ಯೋತಿ ಸೌಹಾರ್ದ ಸಹಕಾರಿ ನಿಯಮಿತ ಯಲಹಂಕ ಉಪನಗರ ಅಧ್ಯಕ್ಷರಾದ ರುದ್ರಮೂರ್ತಿ ಎನ್ ಎಂ ರವರ ಹುಟ್ಟುಹಬ್ಬವನ್ನು ಸಂಸ್ಥೆಯ ಎಲ್ಲಾ ನಿರ್ದೇಶಕರು. ಆತ್ಮೀಯ ಬಂದು ಮಿತ್ರರು .ಕೂಡಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರು . ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಧ್ಯಕ್ಷರಾದ ರುದ್ರಮೂರ್ತಿ ಎನ್ ಎಂ.ರವರಿಗೆ ಶುಭ ಕೋರಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthu kogilu layout Yelahanka Bangalore
9845085793
7349337989