
ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ಮುನಿರಾಜು ಬಿ.ಎನ್.ಆಯ್ಕೆ
ಚಿಕ್ಕಬಳ್ಳಾಪುರ: ಕರ್ಣಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ,ಆರ್.ವಿ.ರಾಜಣ್ಣ ನವರ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ ಗ್ರಾಮದ ಶ್ರೀಮಾತೆ ಅಕ್ಕಯಮ್ಮ ಮತ್ತು ಮುನೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ
ಶ್ರೀ ಮಡಿವಾಳ ಮಾಚಿದೇವರ ಸಂಘ ಕೋಟೆ ಚಿಕ್ಕಬಳ್ಳಾಪುರ. ಸಂಘದ ಆಪ್ತ ಸಮಾಲೋಚನಾ
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಾಘವೇಂದ್ರ. ಹಾಗೂ ಪ್ರಧಾನ ಕಾರ್ಯದರ್ಶಿ ಮುನಿರಾಜು ಬಿ.ಎನ್.ರವರನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಮಡಿವಾಳ ಕುಲಬಾಂ ಧವರು ಹಿರಿಯ ಮುಖಂಡರ ಸಮ್ಮುಖದಲ್ಲಿ ಸವರ್ಾ ನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದಿನೇಶ್, ಪದ್ಮಾವತಿ ಮುತ್ತುರಾಜ್,ಶ್ರೀಮಧು ಬಿಜವಾರ,
ರಾಮಕೃಷ್ಣಣ್ಣ,ರಾಜಣ್ಣ ಹಾರೊಬಂಡೆ,ಯುವ ಮುಖಂಡ ಅಲ್ಲು ಅನಿಲ್, ನಿರ್ದೇಶಕರಾದ
ರಾಜಣ್ಣ, ರಾಮಣ್ಣ ಕೊತ್ತನೂರು, ಎಮ್.ಲಕ್ಷ್ಮೀನಾರಾಯಣಪ್ಪ,
ನಾಗರಾಜ್.ಎಸ್, ಪ್ರಭಾಕರ್.ಎ, ಕುಮಾರ್ ಅಗಲ ಗುಕರ್ಿ. ಶ್ರೀನಿವಾಸ್ ಪೋಶೆಟ್ಟಿಹಳ್ಳಿ,
ವೆಂಕಟೇಶ್ ಕೋಟೆ,ಮಂಜುನಾಥ್. ವಿ, ಮಂಚಿನಬೆಲೆ ಶ್ರೀನಿವಾಸ್, ಸಿ.ಪಿ ನವೀನ್ ನಂದಿ.
ಮುನಿರಾಜು ನಂದಿಮುನಿ ರಾಜು ತಾಳಹಳ್ಳಿ ಸಮಾಜದ ಹಿತಚಿಂತಕರು ಇದ್ದರು.