
















ಮಹಿಳಾ ದಿನಾಚರಣೆಯ ಹಾಗೂ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ
ರಾಜರಾಜೇಶ್ವರಿ ನಗರ. ದಿನಾಂಕ:-13-04-2025 ರಂದು ಶ್ರೀಮತಿ ಪುಷ್ಪ.ಆರ್ ರವರು ರಾಜರಾಜೇಶ್ವರಿ ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆಗಳ ಸಧ್ಯಸರು ಜೆ ಪಿ ಪಾರ್ಕ್ ವಾರ್ಡ್ ಇವರು ಏರ್ಪಡಿಸಿದ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಹಾಗೂ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿದರು. ಈ ಕಾರ್ಯಕ್ರಮಕೆ ಹನುಮಂತ್ರಯಪ್ಪನವರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಹಾಗೂ ಕುಸುಮ ಹನುಮಂತ್ರಯಪ್ಪನವರು ರಾಜರಾಜೇಶ್ವರಿ ಕ್ಷೇತ್ರ ಅಭ್ಯರ್ಥಿ,ಬಿ ರ ನಂಜುಂಡಪ್ಪ ಮಾಜಿ ಬಿಬಿಎಂಪಿ ಸಧ್ಯಸರು, ರಾಂಪುರ ನಾಗೇಶ್ ಗ್ಯಾರಂಟೀ ಯೋಜನೆ ಅಧ್ಯಕ್ಷರು, ವೇಲು ನಾಯಕ್ ಮಾಜಿ ಬಿಬಿಎಂಪಿ ಸಧ್ಯಸರು, ನಾರಾಯಣ್ ಸ್ವಾಮಿ ಕಾಂಗ್ರೆಸ್ ಮುಖಂಡರು ಇವರ ಎಲ್ಲರು ಉಪಸಿತರಿದರು ಈ ಸಂದರ್ಭದಲ್ಲಿ ಪುಷ್ಪ ರವರು ಮಹಿಳೆಯರಿಗೆ ಉಡುಗರೇ ಬಹುಮಾನಗಳನ್ನು ವಿತರಿಸಲಾಯಿತು ಇದಲ್ಲದೆ ಇವರು ಮೊದಲಿನಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು 20 ವರ್ಷಗಳಿಂದ ಪುಷ್ಪ ರವರುನಡೆಸುತ ಬಂದಿರುತ್ತಾರೆ ಅಂದರಿಗೆ, ವೃದರಿಗೆ, ಅಂಗವಿಕಲರಿಗೆ, ಇನ್ನು ಅನೇಕ ಸಹಾಯ ಮಾಡುತ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಹೆಚ್ಚಿನ ಕಾರ್ಯಕ್ರಮಗಳು ಮಾಡುತ್ತೇವೆ ಎಂದು ಪುಷ್ಪ ರವರು ನುಡಿದರು