ಆಪರೇಷನ್ ಸಿಂಧೂರ ಕಾರ್ಯಾಚರಣೆ
ಯಲಹಂಕ ಸುದ್ದಿ . ಕಟ್ಟಿಗೆನಹಳ್ಳಿ ರೇವ ಸರ್ಕಲ್. ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ತಿರಂಗ ಯಾತ್ರೆ ಸಲುವಾಗಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ದಿನಾಂಕ 17-5-2025 ರಂದು ಶನಿವಾರ ಬೆಳಿಗ್ಗೆ 8:00 ಘಂಟೆಗೆ ತಿರಂಗ ಯಾತ್ರೆಯನ್ನು ಕಾರು ರ‍್ಯಾಲಿ ಮೂಲಕ ಥಣಿಸಂದ್ರ ದಿಂದ ಹುಣಸೇಮಾರನಹಳ್ಳಿ ಯವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿಶೇಷವಾಗಿ
ರೇವ ಸರ್ಕಲ್ ನಲ್ಲಿ. B. J P ಕಾರ್ಯಕರ್ತರಾದ
R ಆನಂದ್ ಮತ್ತು ಜಗನ್ ಮೋಹನ್ ರೆಡ್ಡಿ ಮತ್ತು ಅವರು ಸ್ನೇಹಿತರೆಲ್ಲರೂ ಸೇರಿ ಈ ಸರ್ಕಲ್ಲಿನಲ್ಲಿ ಒಂದು ವಿಶೇಷ. ಒಂದು ವಿಮಾನ ತೇಜಸ್ವಿ ಮತ್ತು ರಫೈಲ್ ಫ್ಲೈಟ್ ಎರಡನ್ನು ಸರ್ಕಲ್ ನಲ್ಲಿ ಇರಿಸಿದರು. ಇವೆರಡು ಎಲ್ಲರ ಗಮನವನ್ನು ಸೆಳೆಯಿತು. ಏಕೆಂದರೆ ತೇಜಸ್ವಿ ವಿಮಾನ ಪಾಕಿಸ್ತಾನ ಯುದ್ಧದಲ್ಲಿ ಬ್ರಹ್ಮೋತ್ಸವ ಮಿಜಲ್ಸನ್ನು ಉಪಯೋಗಿಸಿದ ಫ್ಲೈಟ್ ಇದು ಆದಕಾರಣ ಎಲ್ಲರ ಗಮನ ಸೆಳೆಯಿತು ತಿರಂಗ ಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಈ ಸಂದರ್ಭದಲ್ಲಿ
ಕೇಂದ್ರ ಸಚಿವರು ಹಾಗೂ ಸಂಸದರು ಕು. ಶೋಭಾ ಕರಂದ್ಲಾಜೆ, ಬ್ಯಾಟರಾಯನಪುರ ಬಿಜೆಪಿ ಮುಖಂಡರು ಹಾಗೂ ರಾಜ್ಯ ಕಾರ್ಯದರ್ಶಿ ಶ್ರೀ. H.C. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಶ್ರೀ. ಹರೀಶ್ ಹಾಗೂ ಅಸಂಖ್ಯಾತ ಬ್ಯಾಟರಾಯನಪುರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.q ನೆರೆದಿಂತಹ ಮುಖಂಡರು ಬಹಳ ಸಂತೋಷಪಟ್ಟರು

Leave a Reply

Your email address will not be published. Required fields are marked *