

ಎಸ್ ಪಿ ಬಿ ಅವರೇ 79ನೇ ಜನ್ಮದಿನಾಚರಣೆ
ಹುಬ್ಬಳ್ಳಿ :- ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅಭಿಮಾನಿ ಬಳಗ ಧಾರವಾಡ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರ ಸಹಯೋಗದಲ್ಲಿ ಡಾ.ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ 79ನೇ ಜನ್ಮದಿನದ ವಿಶ್ವ ಸಂಗೀತ ದಿನ ಅಂಗವಾಗಿ ಜರುಗಿದ ಸಂಗೀತ ಕಾರ್ಯಕ್ರಮ ಹಾಗೂ ಕೃಷಿ ಸಾಧಕರಿಗೆ ಸನ್ಮಾನ ಸಮಾರಂಭ ದಲ್ಲಿ ಸರ್ವಧರ್ಮದ ಸಮಾಜಸೇವಕ ಡಾ.ರಮೇಶ್ ಮಾದೇವಪ್ಪನವರ ಪಾಲ್ಗೊಂಡು ಉದ್ಘಾಟಿಸಿ, ಮಾತನಾಡಿ ಆತ್ಮೀಯವಾಗಿ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ
ಡಾ ಲಿಂಗರಾಜ್ ಅಂಗಡಿ,ಮನೋಹರ್ ವಾಲ್ಗದ್, ಶ್ರೀಮತಿ ಮಲ್ಲಮ್ಮ ಹುಬ್ಬಳ್ಳಿ, , ಆರ್ ಡಿ ಕುಲಕರ್ಣಿ, ಶರಣಪ್ಪ ಕೊಟಗಿ,ವಿ ಜಿ ಪಾಟಿಲ್ ಸಿಜಿ ಧರ್ವಾಡ್ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.