
















ಕಾರ್ಮಿಕರ ಕ್ರಾಂತಿ ನ್ಯೂಸ್ ಕಚೇರಿ ಉದ್ಘಾಟನೆ
ಯಲಹಂಕ ಸುದ್ದಿ. ದಿನಾಂಕ. 23. 06. 2025 ಕಾರ್ಮಿಕರ ಕ್ರಾಂತಿ ನ್ಯೂಸ್ ಕಚೇರಿಯನ್ನು ರಾಜನಕುಂಟೆಯಲ್ಲಿ ಹೆಚ್ ಎನ್ ಧನರಾಜ್ ರವರ ಸಾರತ್ಯದಲ್ಲಿ.. ಕಾರ್ಮಿಕರ ಕ್ರಾಂತಿ ಡಿಜಿಟಲ್ ಮೀಡಿಯಾ ನ್ಯೂಸ್ ಕಚೇರಿಯನ್ನು ಯಲಹಂಕ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರು ಉದ್ಘಾಟನೆ ಮಾಡಿದರು ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕರ ಕ್ರಾಂತಿ ನ್ಯೂಸ್ ಕರ್ನಾಟಕದಲ್ಲಿ ಅಲ್ಲದೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಶುಭ ಕೋರಿದರು ಇದೇ ಸಂದರ್ಭದಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರ ಸಮಾಜ ಸೇವಕರಾದ ಶ್ರೀಯುತ ಹೊಡಿ ವಿಜಯಕುಮಾರ್ ರವರು,ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣನವರು, ಹಾಗೂ ಪಂಚಾಯತಿ ಸದಸ್ಯರು ಟೀ ಮುನಿ ರೆಡ್ಡಿರವರು, ಆರ್ ಟಿ ಓ ಅಧಿಕಾರಿಗಳಾದಂತಹ ಶ್ರೀನಿವಾಸರವರು, STD ನರಸಿಂಹಮೂರ್ತಿರವರು, ಸದಸ್ಯರಾದಂತಹ ಪ್ರಶಾಂತ್ ರೆಡ್ಡಿರವರು, ಹಿರಿಯ ಮುಖಂಡರಾದ ಮುನಿರಾಂ ರೆಡ್ಡಿ, ಮುಖಂಡರು ಜನಾರ್ಧನ್ ಜಾನಿ ರವರು, ಡೈರಿ ನಾಗರಾಜ್ ರವರು, ಯುವ ಮುಖಂಡರು ಜಗದೀಶ್ ರವರು, ಯಲಹಂಕ ಗುರು ರವರು, ಯೋಗೇಶ್ ರವರು, ಸದಸ್ಯರಾದ ಬಾಬು ಕೆ ರವರು, ಸದಸ್ಯರು ಮಲ್ಲೇಶ್ ರವರು, ಮುನಿಕೃಷ್ಣರವರು, ವಕೀಲರಾದ ಮನೋಹರ್ ರವರು, ಗೋಪಿರವರು,ಮುನಿ ನಾರಾಯಣ್ ರವರು, ಸಂಪತ್ ಕುಮಾರ್ ರವರು, ಮನು ಕೇಬಲ್ ಮುನಿರಾಜುರವರು, ಎಸ್ ಆರ್ ಎಸ್ ಸೌಂಡ್ ಸಿಸ್ಟಮ್ ರವಿ ರವರು, ಬಿಳೆ ಕಳ್ಳಿ ಕೃಷ್ಣರವರು, ಸಂತೋಷ್ ರವರು, ರಾಜಣ್ಣನವರು, ವೆಂಕಟೇಶ್ ಹೋರಾಟಗಾರರು, ಮಧು ಗೌಡ ಹೇಳ್ಪುರ ರವರು ಹಾಗೂ ಹಿರಿಯ ಮುಖಂಡರ, ಸ್ಥಳೀಯ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸಿದರು.