V. ಶ್ರೀನಿವಾಸ್ ವಕೀಲರಿಂದ ಬಿ ಬಿ ಎಂ ಪಿ ಪೌರಕಾರ್ಮಿಕರಿಗೆ ಸಿಹಿ ತಿಂಡಿ ಹಾಗೂ ರೇಷನ್ ಕಿಟ್ ವಿತರಣೆ
ಯಲಹಂಕ. ದಿನಾಂಕ 22. 10. 25 .ರಂದು ದೀಪಾವಳಿ ಹಬ್ಬದ ಪ್ರಯುಕ್ತ ಬಿಬಿಎಂಪಿ ಪೌರಕಾರ್ಮಿಕರಿಗೆ ವಿ ಶ್ರೀನಿವಾಸ್ ವಕೀಲರು ಹಾಗೂ ಸ್ನೇಹಿತರು ಸೇರಿ ಸಿಹಿ ತಿಂಡಿ ಹಾಗೂ ರೇಷನ್ ಕಿಟ್ಟನ್ನು ವಿತರಿಸಿದರು ಈ ಸಂದರ್ಭದಲ್ಲಿ ಮುನಿತಾಯಪ್ಪ ಪಾಪಣ್ಣ ಹಾಗೂ ಶ್ರೀನಿವಾಸ ಅವರ ಆತ್ಮೀಯ ಬಂಧು ಮಿತ್ರರು ಹಾಗೂ ಊರಿನ ಮುಖಂಡರು ಭಾಗವಹಿಸಿದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout Yelahanka Bangalore Karnataka

9845085793

7349337989

Leave a Reply

Your email address will not be published. Required fields are marked *