





ಯಲಹಂಕ ಶ್ರೀ ರಾಯರ ಬೃಂದಾವನ ಕಚೇರಿಯಲ್ಲಿ ಗಣಪತಿ ಶ್ರೀ ರಾಘವೇಂದ್ರ ಲಕ್ಷ್ಮಿ ಪೂಜೆ ಶ್ರೀ ರಾಯರ ಬೃಂದಾವನ ಫಾರ್ಮ್ ಲ್ಯಾಂಡ್ ಮಾಲೀಕರು ಮಂಜುರವರ ಕುಟುಂಬದೊಂದಿಗೆ ಪೂಜಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು ಈ ಸಂದರ್ಭದಲ್ಲಿ ಮಂಜು ರವರ ಆತ್ಮೀಯ ಸ್ನೇಹಿತರು ಬಂಧು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಲ್ಲರೂ ಪೂಜೆಯಲ್ಲಿ ಭಾಗವಹಿಸಿ ಮಂಜೂರವರಿಗೆ ಶುಭ ಕೋರಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
9845085793
7349337989
