ಸಂತೃಪ್ತ ಜೀವನವು ಯಶಸ್ವಿ ಜೀವನಕ್ಕಿಂತ ಶ್ರೇಷ್ಠವಾದುದು…. ಏಕೆಂದರೆ ಯಶಸ್ವಿ ಜೀವನದಲ್ಲಿ ತೀರ್ಪುಗಾರರು ಬೇರೆಯವರು.. ನಮ್ಮ ಸಾಧನೆಯನ್ನು ಕುರಿತು ಹೇಳಿಕೊಳ್ಳುತ್ತಾರೆ….
ಆದರೆ ಸಂತೃಪ್ತ ಜೀವನದಲ್ಲಿ ನಾವೇ ತೀರ್ಪುಗಾರರು… ನಮ್ಮ ಆತ್ಮ ತೃಪ್ತಿಗಾಗಿ ಬದುಕಬಹುದು
🙏🙏ಶುಭ ದಿನ 🙏🙏
[: ಕ್ಷಮಾ ಗುಣ ಎನ್ನುವುದು ಹೃದಯವಂತರ ದೊಡ್ಡ ಸಂಪತ್ತು..
ಆದರೆ ಅದನ್ನು ಹೃದಯ ಹೀನರಿಗೆ ನೀಡಿದರೆ ಅದೇ ದೊಡ್ಡ ಆಪತ್ತು…
ಕ್ಷಮೆಯೇ ಆಗಲಿ ದಾನವೇ ಆಗಲಿ ಯೋಗ್ಯರಿಗೆ ನೀಡಿದರೆ ಮಾತ್ರ ಅದಕ್ಕೊಂದು ಶ್ರೇಷ್ಟತೆ…
🙏🙏ಶುಭ ದಿನ 🙏🙏