ಯಲಹಂಕ ಕೋಗಿಲು ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಕಳಷ್ಯ ಇವರಿಂದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ. ಭರತನಾಟ್ಯ. ಮಕ್ಕಳ ಮನರಂಜನ. ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ. ಭಾಗವಹಿಸಿದರು ಮಕ್ಕಳ ಮನರಂಜನೆಯ ಕಾರ್ಯಕ್ರಮ. ಶ್ರೀ ಕೃಷ್ಣನ ಪಾತ್ರಗಳು. ಮಕ್ಕಳಲ್ಲಿತುಂಬಿ ತುಳುಕುತ್ತಿತ್ತು. ಇದನ್ನು ನೋಡುತ್ತಿದ್ದ ತಂದೆ. ತಾಯಿ ಪೋಷಕರು ಇನ್ನಿತರು ಶ್ರೀ ಕೃಷ್ಣನ ಪರಮಾತ್ಮನ ಅವತಾರ ನೋಡಿ ಆನಂದ ಪಟ್ಟರು ಮಕ್ಕಳು ಸೇರಿದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಮುಖ್ಯಸ್ಥರು ಗ್ರಾಮದ ಧರ್ಮದರ್ಶಿಗಳಾದ ಕೋಪಿ ಸುಬ್ಬರಾಯಪ್ಪ ಗೋಪಾಲ್ ಇನ್ನಿತರರು ಭಾಗವಹಿಸಿದರು

Leave a Reply

Your email address will not be published. Required fields are marked *